ಪದಾಧಿಕಾರಿಗಳು: ವಿಠ್ಠಲ ಹುಜರತಿ (ಗೌರವಾಧ್ಯಕ್ಷ), ವೆಂಕಟೇಶ ಜಾಲಿಬೆಂಚಿ (ಅಧ್ಯಕ್ಷ), ದೇವರಾಜ ಸಾಲವಡಗಿ (ಉಪಾಧ್ಯಕ್ಷ), ಶರಣಗೌಡ ಮಾಲಿಪಾಟೀಲ (ಕಾರ್ಯದರ್ಶಿ), ಹಣಮಂತ್ರಾಯ ಹುಡೇದ (ಸಂಘಟನಾ ಕಾರ್ಯದರ್ಶಿ), ಶರಣಗೌಡ ಬಿರಾದಾರ (ಸಂಚಾಲಕ), ಯಂಕಣ್ಣ ಕರಿಬಾವಿ (ಖಜಾಂಚಿ), ರವಿಕುಮಾರ ಹುಜರತಿ, ಮೌನೇಶ ಜಾಲಿಬೆಂಚಿ, ಹಣಮಂತ್ರಾಯ, ಮಂಜುನಾಥ ಕರೆಕಲ್ಲ ಅವರನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು.