ರಾಯಚೂರು: ಆರ್ಟಿಪಿಎಸ್ನ ಕಲ್ಲಿದ್ದಲು ನಿರ್ವಹಿಸುವ ಎರಡನೇ ಘಟಕದಲ್ಲಿ ಗುರುವಾರ ಸಂಜೆ ವಿದ್ಯುತ್ ಸಂಪರ್ಕ ಮಾರ್ಗ ದುರಸ್ತಿ ವೇಳೆ ಅಗ್ನಿ ಆಕಸ್ಮಿಕ ಸಂಭವಿಸಿದೆ.
ಘಟನೆಯಲ್ಲಿ ಗುತ್ತಿಗೆ ಕಾರ್ಮಿಕ ಸೂಗಪ್ಪ ಕರಿಯಪ್ಪ ಗಾಯ ಗೊಂಡಿದ್ದಾರೆ. ಅವರ ಎರಡೂ ಕೈಗಳಿಗೆ ಗಂಭೀರ ಗಾಯಗಳಾಗಿವೆ. ಅವರು ಪ್ರಾಣಾಪಾಯದಿಂದ ಪಾರಾ ಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾ ಬಾದ್ನ ಕಾಮಿನೇನಿ ಆಸ್ಪತ್ರೆಗೆ ಕಳುಹಿಸ ಲಾಗಿದೆ ಎನ್ನಲಾಗಿದೆ.