ಬುಧವಾರ, 24 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಪುಷ್ಪಗಿರಿ ಮಠದಲ್ಲಿ ನೈಸರ್ಗಿಕ ಕೃಷಿ ಕಾರ್ಯಾಗಾರ

ಬೇಲೂರು ತಾಲ್ಲೂಕಿನ ಪುಷ್ಪಗಿರಿ ಮಠದಲ್ಲಿ ಜನವರಿ 3ರಿಂದ 4 ದಿನ ನಡೆಯಲಿರುವ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಶೂನ್ಯ ಬಂಡವಾಳದ ಕೃಷಿ ತಜ್ಞ ಸುಭಾಷ್ ಪಾಳೇಕರ್ ನಡೆಸಲಿದ್ದಾರೆ. ರೈತರಿಗೆ ₹800 ನೋಂದಣಿ ಶುಲ್ಕ, 100 ಸಣ್ಣ ರೈತರಿಗೆ ಉಚಿತ ಪ್ರವೇಶ.
Last Updated 24 ಡಿಸೆಂಬರ್ 2025, 1:13 IST
ಪುಷ್ಪಗಿರಿ ಮಠದಲ್ಲಿ ನೈಸರ್ಗಿಕ ಕೃಷಿ ಕಾರ್ಯಾಗಾರ

ಬೆಂಗಳೂರು | ಕಗ್ಗದಾಸ‍ಪುರ ಎಲ್‌ಸಿ: ಕಗ್ಗಂಟಾದ ಸಂಚಾರ

ಲೆವಲ್‌ ಕ್ರಾಸಿಂಗ್‌ ಬಳಿ ಕಿ.ಮೀ. ದೂರ ಸಾಲುಗಟ್ಟಿ ನಿಲ್ಲುತ್ತಿರುವ ವಾಹನಗಳು
Last Updated 24 ಡಿಸೆಂಬರ್ 2025, 0:44 IST
ಬೆಂಗಳೂರು | ಕಗ್ಗದಾಸ‍ಪುರ ಎಲ್‌ಸಿ: ಕಗ್ಗಂಟಾದ ಸಂಚಾರ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಬೆಂಗಳೂರು ನಗರದಲ್ಲಿ ಇಂದು ನಡೆಯುವ ಉಪನ್ಯಾಸ, ಉದ್ಘಾಟನೆ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ. ಸ್ಥಳ, ಸಮಯ, ಅತಿಥಿಗಳ ವಿವರಗಳೊಂದಿಗೆ ಸಂಪೂರ್ಣ ಮಾಹಿತಿ.
Last Updated 23 ಡಿಸೆಂಬರ್ 2025, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಬೆಂಗಳೂರು ನಗರ ಪಾಲಿಕೆಗಳಿಂದ ಅನುದಾನಕ್ಕೆ ಬೇಡಿಕೆ

ಪಶ್ಚಿಮ ನಗರ ಪಾಲಿಕೆಯಲ್ಲಿ ಅತಿ ಕಡಿಮೆ ತೆರಿಗೆ ಸಂಗ್ರಹ; ಹೆಚ್ಚಿನ ಹಣ ನೀಡುವಂತೆ ಮನವಿ
Last Updated 23 ಡಿಸೆಂಬರ್ 2025, 23:30 IST
ಬೆಂಗಳೂರು ನಗರ ಪಾಲಿಕೆಗಳಿಂದ ಅನುದಾನಕ್ಕೆ ಬೇಡಿಕೆ

ಕ್ರಿಸ್‌ಮಸ್‌ ಹಬ್ಬಕ್ಕೆ ಖರೀದಿ ಸಂಭ್ರಮ

Holiday Festivities: ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಯೇಸು ಮೂರ್ತಿಗಳು, ನಕ್ಷತ್ರಗಳು, ಕ್ರಿಸ್‌ಮಸ್ ವೃಕ್ಷ, ಕೇಕ್ ಮತ್ತು ಆಲಂಕಾರಿಕ ವಸ್ತುಗಳ ಖರೀದಿ ಜೋರಾಗಿದೆ; ಚರ್ಚ್‌ಗಳು ದೀಪಾಲಂಕಾರದಿಂದ ಪ್ರಕಾಶಮಾನ.
Last Updated 23 ಡಿಸೆಂಬರ್ 2025, 23:05 IST
ಕ್ರಿಸ್‌ಮಸ್‌ ಹಬ್ಬಕ್ಕೆ ಖರೀದಿ ಸಂಭ್ರಮ

ಕೌಟುಂಬಿಕ ಕಲಹ: ಗುಂಡು ಹಾರಿಸಿ ಪತ್ನಿ ಹತ್ಯೆ

ಆರೋಪಿ ಪೊಲೀಸರಿಗೆ ಶರಣು
Last Updated 23 ಡಿಸೆಂಬರ್ 2025, 22:56 IST
ಕೌಟುಂಬಿಕ ಕಲಹ: ಗುಂಡು ಹಾರಿಸಿ ಪತ್ನಿ ಹತ್ಯೆ

ಐಐಹೆಚ್ಆರ್‌ನಲ್ಲಿ ರಾಷ್ಟ್ರೀಯ ರೈತ ದಿನ ಆಚರಣೆ

Farmers Empowerment: ಹೆಸರಘಟ್ಟದ ಐಐಹೆಚ್ಆರ್ ಸಂಸ್ಥೆಯಲ್ಲಿ ರೈತ ದಿನ ಆಚರಿಸಿ, ಮಣ್ಣಿನ ಸಂರಕ್ಷಣೆಯಿಂದ ಹಿಡಿದು ನವೀನ ತಂತ್ರಜ್ಞಾನಗಳ ವಿತರಣೆಯವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
Last Updated 23 ಡಿಸೆಂಬರ್ 2025, 22:49 IST
ಐಐಹೆಚ್ಆರ್‌ನಲ್ಲಿ ರಾಷ್ಟ್ರೀಯ ರೈತ ದಿನ ಆಚರಣೆ
ADVERTISEMENT

ಜೈಲಿನಿಂದ ಬಿಡುಗಡೆಯಾಗಿ ಮತ್ತೆ ಕಳ್ಳತನ: ಮೂವರ ಬಂಧನ

Repeat Offenders: ಜೈಲಿನಿಂದ ಹೊರಬಂದ ಬಳಿಕ ಮನೆ ಕಳ್ಳತನ ಮಾಡುತ್ತಿದ್ದ ಮೂವರನ್ನು ಸಿದ್ಧಾಪುರ ಠಾಣೆ ಪೊಲೀಸರು ಬಂಧಿಸಿ ₹31.27 ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್ ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು.
Last Updated 23 ಡಿಸೆಂಬರ್ 2025, 16:52 IST
ಜೈಲಿನಿಂದ ಬಿಡುಗಡೆಯಾಗಿ ಮತ್ತೆ ಕಳ್ಳತನ: ಮೂವರ ಬಂಧನ

ವಿಶ್ವವಿದ್ಯಾಲಯಗಳಲ್ಲಿ ಕಾಯಂ ಹುದ್ದೆ ಭರ್ತಿಗೆ ಕ್ರಮ: ಡಾ.ಸುಧಾಕರ್‌

ಬಾಗಲೂರಿನಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರ ಉದ್ಘಾಟನೆ
Last Updated 23 ಡಿಸೆಂಬರ್ 2025, 16:37 IST
ವಿಶ್ವವಿದ್ಯಾಲಯಗಳಲ್ಲಿ ಕಾಯಂ ಹುದ್ದೆ ಭರ್ತಿಗೆ ಕ್ರಮ: ಡಾ.ಸುಧಾಕರ್‌

ಪಹಲ್ಗಾಮ್ ದಾಳಿ ಬೆಂಬಲಿಸಿದವರ ವಿರುದ್ಧ ಏನು ಕ್ರಮ:ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

ಸರ್ಕಾರಕ್ಕೆ ಹೈಕೋರ್ಟ್ ಮೌಖಿಕ ಪ್ರಶ್ನೆ
Last Updated 23 ಡಿಸೆಂಬರ್ 2025, 16:36 IST
ಪಹಲ್ಗಾಮ್ ದಾಳಿ ಬೆಂಬಲಿಸಿದವರ ವಿರುದ್ಧ ಏನು ಕ್ರಮ:ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ
ADVERTISEMENT
ADVERTISEMENT
ADVERTISEMENT