ಶನಿವಾರ, 25 ಅಕ್ಟೋಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಕೆಶಿ ಬೇಸರ

BJP Politics: ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿ ಸಹಕರಿಸದಿರುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದು, ನ್ಯಾಯಾಲಯದ ತಡೆಯಾಜ್ಞೆಗಳಿಂದ ಪ್ರತಿ ಯೋಜನೆಗೆ ಅಡಚಣೆ ಉಂಟಾಗಿದೆ ಎಂದು ಹೇಳಿದ್ದಾರೆ.
Last Updated 25 ಅಕ್ಟೋಬರ್ 2025, 8:07 IST
ಬೆಂಗಳೂರು ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಕೆಶಿ ಬೇಸರ

ತೇಜಸ್ವಿ ಸೂರ್ಯ ಖಾಲಿ ಟ್ರಂಕ್, ಬೆಂಗಳೂರಿಗೆ ಅವರ ಕಾರ್ಯಯೋಜನೆ ಏನು? ಡಿಕೆಶಿ

Bengaluru Politics: ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾರಿದ್ದು, ಸುರಂಗ ರಸ್ತೆಯ ವಿರೋಧದ ಕುರಿತು ಪ್ರತಿಕ್ರಿಯಿಸಿದ್ದಾರೆ. “ತೇಜಸ್ವಿ ಸೂರ್ಯ ಎಂದರೆ ಖಾಲಿ ಟ್ರಂಕ್” ಎಂದು ಡಿಕೆಶಿ ತೀವ್ರ ಟೀಕೆ ಮಾಡಿದ್ದಾರೆ.
Last Updated 25 ಅಕ್ಟೋಬರ್ 2025, 7:45 IST
ತೇಜಸ್ವಿ ಸೂರ್ಯ ಖಾಲಿ ಟ್ರಂಕ್, ಬೆಂಗಳೂರಿಗೆ ಅವರ ಕಾರ್ಯಯೋಜನೆ ಏನು? ಡಿಕೆಶಿ

ಸಾರ್ವಜನಿಕರ ಮೇಲೆ ದರ್ಪದ ವರ್ತನೆ ಸಲ್ಲದು: ಪೊಲೀಸ್ ಸಿಬ್ಬಂದಿಗೆ ಡಿಜಿಪಿ ಸಲೀಂ

ಸುತ್ತೋಲೆ ಮೂಲಕ ಪೊಲೀಸ್ ಸಿಬ್ಬಂದಿಗೆ ಡಿಜಿಪಿ ಸಲೀಂ ಎಚ್ಚರಿಕೆ
Last Updated 25 ಅಕ್ಟೋಬರ್ 2025, 6:13 IST
ಸಾರ್ವಜನಿಕರ ಮೇಲೆ ದರ್ಪದ ವರ್ತನೆ ಸಲ್ಲದು: ಪೊಲೀಸ್ ಸಿಬ್ಬಂದಿಗೆ ಡಿಜಿಪಿ ಸಲೀಂ

ಬೆಂಗಳೂರು: ಆರೋಗ್ಯ ಉಚಿತ ಶಿಬಿರ ನಾಳೆ

Health Camp Bengaluru: ಫನಾ ರಜತ ಮಹೋತ್ಸವದ ಅಂಗವಾಗಿ ಬಸವೇಶ್ವರನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ಆರೋಗ್ಯ ಉಚಿತ ಶಿಬಿರ ಮತ್ತು ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಹಲವು ತಪಾಸಣೆಗಳು ಹಾಗೂ ಸಲಹೆಗಳು ಉಚಿತವಾಗಿ ಲಭ್ಯ.
Last Updated 24 ಅಕ್ಟೋಬರ್ 2025, 23:38 IST
ಬೆಂಗಳೂರು: ಆರೋಗ್ಯ ಉಚಿತ ಶಿಬಿರ ನಾಳೆ

ಬೆಂಗಳೂರು | ಗೋವರ್ಧನ್‌ ಉತ್ಸವ: ಸಂಸ್ಕೃತಿ, ಪರಿಸರ ಜಾಗೃತಿ ಕುರಿತು ಕಾರ್ಯಕ್ರಮ

Govardhan Eco Celebration: ದೀಪಾವಳಿಯ ಅಂಗವಾಗಿ ಎಚ್‌ಬಿಆರ್ ಲೇಔಟ್‌ನ ಇಸ್ಕಾನ್‌ನಲ್ಲಿ ಆಯೋಜಿಸಲಾಗಿದ್ದ ‘ಗೋ ಗ್ರೀನ್ ದಿಸ್ ಗೋವರ್ಧನ್ ಉತ್ಸವ’ದಲ್ಲಿ ಭಕ್ತಿ, ಸಂಸ್ಕೃತಿ ಮತ್ತು ಪರಿಸರ ಜಾಗೃತಿ ಕುರಿತ ಕಾರ್ಯಕ್ರಮಗಳು ನಡೆದವು.
Last Updated 24 ಅಕ್ಟೋಬರ್ 2025, 23:33 IST
ಬೆಂಗಳೂರು | ಗೋವರ್ಧನ್‌ ಉತ್ಸವ: ಸಂಸ್ಕೃತಿ, ಪರಿಸರ ಜಾಗೃತಿ ಕುರಿತು ಕಾರ್ಯಕ್ರಮ

ಮೊಬೈಲ್‌ನಲ್ಲಿ ಟ್ರಾಫಿಕ್‌ ಸಿಗ್ನಲ್ ಮಾಹಿತಿ:ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿ

ಮ್ಯಾಪಲ್ಸ್‌ ಆ್ಯಪ್‌ನಲ್ಲಿ ಟ್ರಾಫಿಕ್‌ ರಿಯಲ್‌ ಟೈಮ್ ಮಾಹಿತಿ
Last Updated 24 ಅಕ್ಟೋಬರ್ 2025, 23:30 IST
ಮೊಬೈಲ್‌ನಲ್ಲಿ ಟ್ರಾಫಿಕ್‌ ಸಿಗ್ನಲ್ ಮಾಹಿತಿ:ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿ

ಬೆಂಗಳೂರು | ಸುರಂಗ ರಸ್ತೆ: ಲಾಲ್‌ಬಾಗ್‌ನೊಳಗೆ ‘ಶಾಫ್ಟ್‌’

ಗಿಡ–ಮರ ಕಡಿದು ಆಟೊ– ಟ್ಯಾಕ್ಸಿ ನಿಲ್ದಾಣ, ಬಸ್‌ ನಿಲ್ದಾಣ, ಮಾರುಕಟ್ಟೆ ನಿರ್ಮಾಣ l ಜಲಮೂಲ, ಬಂಡೆಗೆ ಧಕ್ಕೆ
Last Updated 24 ಅಕ್ಟೋಬರ್ 2025, 23:30 IST
ಬೆಂಗಳೂರು | ಸುರಂಗ ರಸ್ತೆ: ಲಾಲ್‌ಬಾಗ್‌ನೊಳಗೆ ‘ಶಾಫ್ಟ್‌’
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

Bangalore City Schedule: ಬೆಂಗಳೂರಿನಲ್ಲಿ ಇಂದು ನಡೆಯುವ ಪ್ರಮುಖ ಕಾರ್ಯಕ್ರಮಗಳು, ಸಾರ್ವಜನಿಕ ಸಭೆಗಳು, ಸಾಂಸ್ಕೃತಿಕ ಮತ್ತು ಸರ್ಕಾರಿ ಈವೆಂಟ್‌ಗಳ ವಿವರಗಳು ಇಲ್ಲಿವೆ.
Last Updated 24 ಅಕ್ಟೋಬರ್ 2025, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಜಿಬಿಎ ವ್ಯಾಪ್ತಿ: 35 ಸಾವಿರ ಮನೆಗಳಿಗೆ ವಿದ್ಯುತ್‌ ಸಂಪರ್ಕ?

1,200 ಚದರಡಿ ವಿಸ್ತೀರ್ಣದವರೆಗಿನ ನಿವೇಶನದಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಮಾತ್ರ ಅನ್ವಯ
Last Updated 24 ಅಕ್ಟೋಬರ್ 2025, 23:30 IST
ಜಿಬಿಎ ವ್ಯಾಪ್ತಿ: 35 ಸಾವಿರ ಮನೆಗಳಿಗೆ ವಿದ್ಯುತ್‌ ಸಂಪರ್ಕ?

ಬೆಂಗಳೂರು| ನೀರಿನ ಮರುಬಳಕೆ: ರಾಷ್ಟ್ರೀಯ ಕಾರ್ಯಾಗಾರ ನ.6ರಿಂದ

Water Reuse Workshop:ಶುದ್ಧೀಕರಿಸಿದ ತ್ಯಾಜ್ಯ ನೀರಿನ ಮರುಬಳಕೆಯನ್ನು ದೇಶದಾದ್ಯಂತ ಕಡ್ಡಾಯಗೊಳಿಸುವ ಸಮಗ್ರ ರಾಷ್ಟ್ರೀಯ ಯೋಜನೆ ರೂಪಿಸುವುದಕ್ಕಾಗಿ ಕೇಂದ್ರ ನೀತಿ ಆಯೋಗವು ಬೆಂಗಳೂರು ಜಲಮಂಡಳಿ ಸಹಯೋಗದಲ್ಲಿ ನವೆಂಬರ್ 6 ಮತ್ತು 7 ರಂದು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿದೆ.
Last Updated 24 ಅಕ್ಟೋಬರ್ 2025, 19:22 IST
ಬೆಂಗಳೂರು| ನೀರಿನ ಮರುಬಳಕೆ: ರಾಷ್ಟ್ರೀಯ ಕಾರ್ಯಾಗಾರ ನ.6ರಿಂದ
ADVERTISEMENT
ADVERTISEMENT
ADVERTISEMENT