‘ಜಿಲ್ಲೆಯಲ್ಲಿ ನಕ್ಸಲರ ಓಡಾಟ ಇಲ್ಲ. ಆದರೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ನಕ್ಸಲರು ಕಾಣಿಸಿಕೊಂಡ ನಂತರ ಹಲವಾರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಹೆಬ್ರಿ, ಅಮಾಸೆಬೈಲಿನ ಜೆಡ್ಡಿನಗದ್ದೆ, ಶಂಕರನಾರಾಯಣ ಹಾಗೂ ಕಾರ್ಕಳ ಗ್ರಾಮಾಂತರ ಭಾಗದಲ್ಲಿ ನಕ್ಸಲ್ ನಿಗ್ರಹ ಪಡೆಯ ಕ್ಯಾಂಪ್ ಇದ್ದು, ಅಲ್ಲೆಲ್ಲ ಕಾರಣ ಕೂಂಬಿಂಗ್ ಕಾರ್ಯಾಚರಣೆ ತೀರ್ವಗೊಳಿಸಲಾಗಿದೆ’ ಎಂದರು.