<p><strong>1. ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ ಮೊತ್ತಮೊದಲ ಬಾರಿಗೆ ನಡೆದದ್ದು ಯಾವ ವರ್ಷ?</strong></p>.<p>ಅ) 1970 ಆ) 1982 ಇ) 1995 ಈ) 2007</p>.<p><strong>2. ಬ್ಯಾಂಕ್ ಆಫ್ ಬರೋಡಾದಲ್ಲಿ ಯಾವ ಎರಡು ಬ್ಯಾಂಕುಗಳು ವಿಲೀನಗೊಳ್ಳುವ ಪ್ರಸ್ತಾವವಿದೆ?</strong></p>.<p>ಅ) ದೇನಾ ಮತ್ತು ವಿಜಯಾ ಬ್ಯಾಂಕ್ ಆ) ದೇನಾ ಮತ್ತು ಕರ್ನಾಟಕ ಬ್ಯಾಂಕ್ ಇ) ವಿಜಯ ಮತ್ತು ಕರ್ನಾಟಕ ಬ್ಯಾಂಕ್<br />ಈ) ಕರ್ನಾಟಕ ಮತ್ತು ಕಾರ್ಪೊರೇಷನ್ ಬ್ಯಾಂಕ್</p>.<p><strong>3. ಪ್ರಣಬ್ ಬರ್ದಾನ್ ಮತ್ತು ಶಿವನಾಥ್ ಸರ್ಕಾರ್ 2018ರ ಏಷ್ಯನ್ ಗೇಮ್ಸ್ನಲ್ಲಿ ಯಾವ ಕ್ರೀಡೆಯಲ್ಲಿ ಚಿನ್ನದ ಪದಕವನ್ನು ಗಳಿಸಿದರು?</strong></p>.<p>ಅ) ರೋಯಿಂಗ್ ಆ) ಸೈಲಿಂಗ್<br />ಇ) ಬ್ರಿಡ್ಜ್ ಈ) ಗಾಲ್ಫ್</p>.<p><strong>4. ಭೂಮಿಯ ಮೇಲೆ ಲಭ್ಯವಿರುವ ಅತ್ಯಂತ ಕಠಿಣವಾದ ವಸ್ತು ಯಾವುದು?</strong></p>.<p>ಅ) ಚಿನ್ನ ಆ) ಕಬ್ಬಿಣ ಇ) ವಜ್ರ ಈ) ಪ್ಲಾಟಿನಂ</p>.<p><strong>5. ಅಶೋಕನ ಶಾಸನಗಳನ್ನು ಮೊತ್ತಮೊದಲ ಬಾರಿಗೆ ಓದಿ ಅರ್ಥೈಸಿದ ವಿದ್ವಾಂಸ ಯಾರು?</strong></p>.<p>ಅ) ಬ್ಯೂಲರ್ ಆ) ಬಿ .ಎಲ್. ರೈಸ್<br />ಇ) ಜೆ.ಎಫ್. ಫ್ಲೀಟ್ ಈ) ಜೇಮ್ಸ್ ಪ್ರಿನ್ಸೆಪ್</p>.<p><strong>6. ವಿಲಿಯಂ ಷೇಕ್ಸ್ಪಿಯರನ ಒಟ್ಟು ಎಷ್ಟು ಸಾನೆಟ್ಗಳು ಲಭ್ಯವಿವೆ?</strong></p>.<p>ಅ) 134 ಆ) 144 ಇ) 154 ಈ) 164</p>.<p><strong>7. ಸಕ್ಕರಿ ಬಾಳಾಚಾರ್ಯರು ಯಾವ ಕಾವ್ಯನಾಮದಿಂದ ಕೃತಿರಚನೆ ಮಾಡಿದರು?</strong></p>.<p>ಅ) ರಸಿಕರಂಗ ಆ) ಕುಸುಮಾಗ್ರಜ ಇ) ಶಾಂತಕವಿ ಈ) ರಸಿಕ ಪುತ್ತಿಗೆ</p>.<p><strong>8. ಸೈಮನ್ ಕಮೀಷನ್ ವಿರೋಧಿಸಿ ಲಾಠಿ ಏಟಿನಿಂದ ನಿಧನರಾದ ಸ್ವಾತಂತ್ರ್ಯ ಹೋರಾಟಗಾರರು ಯಾರು?</strong></p>.<p>ಅ) ಲಾಲಾ ಲಜಪತ್ ರಾಯ್<br />ಆ) ಬಿಪಿನ್ ಚಂದ್ರಪಾಲ್<br />ಇ) ಬಾಲಗಂಗಾಧರ ತಿಲಕ್<br />ಈ) ಬಟುಕೇಶ್ವರ ದತ್ತ</p>.<p><strong>9. ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?</strong></p>.<p>ಅ) ಆಂಧ್ರ ಆ) ತೆಲಂಗಾಣ<br />ಇ) ತಮಿಳುನಾಡು ಈ) ಕೇರಳ</p>.<p><strong>10. ‘ನೀತಿ ಆಯೋಗ’ದ ಹಿಂದಿನ ಹೆಸರೇನು?</strong></p>.<p>ಅ) ಕಾರ್ಯ ಆಯೋಗ<br />ಆ) ಯೋಜನಾ ಆಯೋಗ<br />ಇ) ನೀತಿ ನಿಬಂಧನ್ ಆಯೋಗ<br />ಈ) ಯೋಜಿತ ಕಾರ್ಯ ಆಯೋಗ</p>.<p class="Briefhead"><strong>ಹಿಂದಿನ ಸಂಚಿಕೆಯ ಸರಿ ಉತ್ತರಗಳು</strong></p>.<p>1. ಬಿಳಿಗಿರಿ ರಂಗ 2. ಎರೆಹುಳು 3. ನಂಗಪುರಂ ವೆಂಕಟೇಶ ಅಯ್ಯಂಗಾರ್ 4. ಹನ್ನೆರಡು 5. ಶ್ರೀನಿವಾಸ ಹಾವನೂರ 6. ಲಾಲಾ ಅಮರನಾಥ್ 7. ಶ್ರವಣ ಬೆಳಗೊಳ 8. ಮೆಂಥಾಲ್ 9. ನೈಲ್ 10. ಪರಶುರಾಮ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>1. ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ ಮೊತ್ತಮೊದಲ ಬಾರಿಗೆ ನಡೆದದ್ದು ಯಾವ ವರ್ಷ?</strong></p>.<p>ಅ) 1970 ಆ) 1982 ಇ) 1995 ಈ) 2007</p>.<p><strong>2. ಬ್ಯಾಂಕ್ ಆಫ್ ಬರೋಡಾದಲ್ಲಿ ಯಾವ ಎರಡು ಬ್ಯಾಂಕುಗಳು ವಿಲೀನಗೊಳ್ಳುವ ಪ್ರಸ್ತಾವವಿದೆ?</strong></p>.<p>ಅ) ದೇನಾ ಮತ್ತು ವಿಜಯಾ ಬ್ಯಾಂಕ್ ಆ) ದೇನಾ ಮತ್ತು ಕರ್ನಾಟಕ ಬ್ಯಾಂಕ್ ಇ) ವಿಜಯ ಮತ್ತು ಕರ್ನಾಟಕ ಬ್ಯಾಂಕ್<br />ಈ) ಕರ್ನಾಟಕ ಮತ್ತು ಕಾರ್ಪೊರೇಷನ್ ಬ್ಯಾಂಕ್</p>.<p><strong>3. ಪ್ರಣಬ್ ಬರ್ದಾನ್ ಮತ್ತು ಶಿವನಾಥ್ ಸರ್ಕಾರ್ 2018ರ ಏಷ್ಯನ್ ಗೇಮ್ಸ್ನಲ್ಲಿ ಯಾವ ಕ್ರೀಡೆಯಲ್ಲಿ ಚಿನ್ನದ ಪದಕವನ್ನು ಗಳಿಸಿದರು?</strong></p>.<p>ಅ) ರೋಯಿಂಗ್ ಆ) ಸೈಲಿಂಗ್<br />ಇ) ಬ್ರಿಡ್ಜ್ ಈ) ಗಾಲ್ಫ್</p>.<p><strong>4. ಭೂಮಿಯ ಮೇಲೆ ಲಭ್ಯವಿರುವ ಅತ್ಯಂತ ಕಠಿಣವಾದ ವಸ್ತು ಯಾವುದು?</strong></p>.<p>ಅ) ಚಿನ್ನ ಆ) ಕಬ್ಬಿಣ ಇ) ವಜ್ರ ಈ) ಪ್ಲಾಟಿನಂ</p>.<p><strong>5. ಅಶೋಕನ ಶಾಸನಗಳನ್ನು ಮೊತ್ತಮೊದಲ ಬಾರಿಗೆ ಓದಿ ಅರ್ಥೈಸಿದ ವಿದ್ವಾಂಸ ಯಾರು?</strong></p>.<p>ಅ) ಬ್ಯೂಲರ್ ಆ) ಬಿ .ಎಲ್. ರೈಸ್<br />ಇ) ಜೆ.ಎಫ್. ಫ್ಲೀಟ್ ಈ) ಜೇಮ್ಸ್ ಪ್ರಿನ್ಸೆಪ್</p>.<p><strong>6. ವಿಲಿಯಂ ಷೇಕ್ಸ್ಪಿಯರನ ಒಟ್ಟು ಎಷ್ಟು ಸಾನೆಟ್ಗಳು ಲಭ್ಯವಿವೆ?</strong></p>.<p>ಅ) 134 ಆ) 144 ಇ) 154 ಈ) 164</p>.<p><strong>7. ಸಕ್ಕರಿ ಬಾಳಾಚಾರ್ಯರು ಯಾವ ಕಾವ್ಯನಾಮದಿಂದ ಕೃತಿರಚನೆ ಮಾಡಿದರು?</strong></p>.<p>ಅ) ರಸಿಕರಂಗ ಆ) ಕುಸುಮಾಗ್ರಜ ಇ) ಶಾಂತಕವಿ ಈ) ರಸಿಕ ಪುತ್ತಿಗೆ</p>.<p><strong>8. ಸೈಮನ್ ಕಮೀಷನ್ ವಿರೋಧಿಸಿ ಲಾಠಿ ಏಟಿನಿಂದ ನಿಧನರಾದ ಸ್ವಾತಂತ್ರ್ಯ ಹೋರಾಟಗಾರರು ಯಾರು?</strong></p>.<p>ಅ) ಲಾಲಾ ಲಜಪತ್ ರಾಯ್<br />ಆ) ಬಿಪಿನ್ ಚಂದ್ರಪಾಲ್<br />ಇ) ಬಾಲಗಂಗಾಧರ ತಿಲಕ್<br />ಈ) ಬಟುಕೇಶ್ವರ ದತ್ತ</p>.<p><strong>9. ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?</strong></p>.<p>ಅ) ಆಂಧ್ರ ಆ) ತೆಲಂಗಾಣ<br />ಇ) ತಮಿಳುನಾಡು ಈ) ಕೇರಳ</p>.<p><strong>10. ‘ನೀತಿ ಆಯೋಗ’ದ ಹಿಂದಿನ ಹೆಸರೇನು?</strong></p>.<p>ಅ) ಕಾರ್ಯ ಆಯೋಗ<br />ಆ) ಯೋಜನಾ ಆಯೋಗ<br />ಇ) ನೀತಿ ನಿಬಂಧನ್ ಆಯೋಗ<br />ಈ) ಯೋಜಿತ ಕಾರ್ಯ ಆಯೋಗ</p>.<p class="Briefhead"><strong>ಹಿಂದಿನ ಸಂಚಿಕೆಯ ಸರಿ ಉತ್ತರಗಳು</strong></p>.<p>1. ಬಿಳಿಗಿರಿ ರಂಗ 2. ಎರೆಹುಳು 3. ನಂಗಪುರಂ ವೆಂಕಟೇಶ ಅಯ್ಯಂಗಾರ್ 4. ಹನ್ನೆರಡು 5. ಶ್ರೀನಿವಾಸ ಹಾವನೂರ 6. ಲಾಲಾ ಅಮರನಾಥ್ 7. ಶ್ರವಣ ಬೆಳಗೊಳ 8. ಮೆಂಥಾಲ್ 9. ನೈಲ್ 10. ಪರಶುರಾಮ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>