ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ, ಅವರ ಪತ್ನಿ ರೋಹಿಣಿ ಮತ್ತು ಅವರ ಮಗಳು ತಮ್ಮ ಹಕ್ಕು ಚಲಾಯಿಸಿದ ನಂತರ ಶಾಯಿ ಹಾಕಲಾದ ಬೆರಳನ್ನು ತೋರಿಸಿದರು -ಪಿಟಿಐ ಚಿತ್ರ
ADVERTISEMENT
ಲೋಕಸಭಾ ಚುನಾವಣೆ ಹಿನ್ನೆಲೆ ರಾಜಸ್ತಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಜೋಧಪುರದಲ್ಲಿ ಗುರುವಾರ ಮತ ದಾನ ಮಾಡಿದರು -ಪಿಟಿಐ ಚಿತ್ರ
ಒಡಿಶಾದಲ್ಲಿ ಲೋಕಸಭಾ ಚುನಾವಣೆಗೆ ಎರಡನೇ ಹಂತದ ಹಾಗೂ ರಾಜ್ಯ ವಿಧಾನ ಸಭೆಯ 77 ಸ್ಥಾನಗಳಿಗೆ ಗುರುವಾರ ನಡೆದ ಮತದಾನದ ಅಂಗವಾಗಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಭುವನೇಶ್ವರ್ ದಲ್ಲಿ ತಮ್ಮ ಹಕ್ಕು ಚಲಾಯಿಸಿದರು -ಪಿಟಿಐ ಚಿತ್ರ
ಲೋಕಸಭಾ ಚುನಾವಣೆ ಅಂಗವಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು ಕರಾಡ್ ನಲ್ಲಿ ಗುರುವಾರ ಮತದಾನ ಮಾಡಿದರು --ಪಿಟಿಐ ಚಿತ್ರ
ಲೋಕಸಭಾ ಚುನಾವಣೆ ಅಂಗವಾಗಿ ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಝಾಲಾವಾಡ್ ದಲ್ಲಿರುವ ಟೊಪ್ಕಾನಾ ಶಾಲಾ ಮತಗಟ್ಟೆಯಲ್ಲಿ ಗುರುವಾರ ಹಕ್ಕು ಚಲಾಯಿಸಿದರು -ಪಿಟಿಐ ಚಿತ್ರ
ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ಗುರುವಾರ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಮತ ಚಲಾಯಿಸಿದ ಬಳಿಕ ಶಾಯಿ ಹಾಕಿದ ತಮ್ಮ ಬೆರಳನ್ನು ತೋರಿದ ಬಗೆ... -ಪಿಟಿಐ ಚಿತ್ರ