ಗುರುವಾರ ಒಂದೇ ದಿನ 11 ಮಂದಿ 15 ನಾಮಪತ್ರ ಸಲ್ಲಿಸಿದ್ದಾರೆ. ಕನ್ನಡ ಪಕ್ಷ ಅಭ್ಯರ್ಥಿಯಾಗಿ ಎಚ್.ಬಿ.ಎಂ.ಹಿರೇಮಠ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಪ್ರದೀಪ್ ಕುಮಾರ್, ಲೋಕಶಕ್ತಿಯಿಂದ ಆರ್.ಎಸ್.ರಂಗನಾಥ, ಪಕ್ಷೇತರ ಅಭ್ಯರ್ಥಿಗಳಾಗಿ ಎಚ್.ಎನ್.ಮೋಹನ್ ಕುಮಾರ್, ಎಚ್.ಎಸ್.ನೀಲಕಂಟೇಶ, ಜೆ.ಕೆ.ಸಮಿ, ಮಲ್ಲಿಕಾರ್ಜುನಯ್ಯ, ವಿ.ಪ್ರಭಾಕರ್, ಆರ್.ಪುಷ್ಪ, ಕೆ.ಹುಚ್ಚೇಗೌಡ ನಾಮಪತ್ರ ಸಲ್ಲಿಸಿದವರು.