ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ಚುನಾವಣಾ ಕರ್ನಾಟಕ

ADVERTISEMENT

ಎರಡು ಬಾರಿ ಸಿಎಂ, ಇದೀಗ ಸಚಿವ: ಕೆಂಗಲ್ ಹನುಮಂತಯ್ಯ ಹಾದಿಯಲ್ಲಿ ಎಚ್‌ಡಿಕೆ

ಮುಖ್ಯಮಂತ್ರಿ ಹುದ್ದೆ ಅಲಂಕರಿಸಿ ಕೇಂದ್ರ ಸಚಿವರಾದ ರಾಮನಗರ ಜಿಲ್ಲೆಯ ಎರಡನೇ ರಾಜಕಾರಣಿ
Last Updated 10 ಜೂನ್ 2024, 4:49 IST
ಎರಡು ಬಾರಿ ಸಿಎಂ, ಇದೀಗ ಸಚಿವ: ಕೆಂಗಲ್ ಹನುಮಂತಯ್ಯ ಹಾದಿಯಲ್ಲಿ ಎಚ್‌ಡಿಕೆ

ಮೋದಿ ಸಂಪುಟದಲ್ಲಿ ಕರ್ನಾಟಕದ ಪ್ರತಿನಿಧಿಗಳ ಪರಿಚಯ ಇಲ್ಲಿದೆ

ಮೋದಿ ಸಂಪುಟದಲ್ಲಿ ಕರ್ನಾಟಕದ ಪ್ರತಿನಿಧಿಗಳ ಪರಿಚಯ ಇಲ್ಲಿದೆ
Last Updated 10 ಜೂನ್ 2024, 0:14 IST
ಮೋದಿ ಸಂಪುಟದಲ್ಲಿ ಕರ್ನಾಟಕದ ಪ್ರತಿನಿಧಿಗಳ ಪರಿಚಯ ಇಲ್ಲಿದೆ

ಅಭ್ಯರ್ಥಿಗಳ ಆಯ್ಕೆಯಲ್ಲಿ ಲೋಪವೇ ಕಾಂಗ್ರೆಸ್ ಸೋಲಿಗೆ ಕಾರಣ: ಮೊಯಿಲಿ

ಅಭ್ಯರ್ಥಿಗಳ ತಪ್ಪು ಆಯ್ಕೆ ಮತ್ತು ಕಳಪೆ ತಂತ್ರಗಾರಿಕೆಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಭಾನುವಾರ ಹೇಳಿದರು.
Last Updated 9 ಜೂನ್ 2024, 19:38 IST
ಅಭ್ಯರ್ಥಿಗಳ ಆಯ್ಕೆಯಲ್ಲಿ ಲೋಪವೇ ಕಾಂಗ್ರೆಸ್ ಸೋಲಿಗೆ ಕಾರಣ: ಮೊಯಿಲಿ

‘ಇಂಡಿಯಾ’ ಮೈತ್ರಿಕೂಟ ಎಷ್ಟು ದಿನ ಇರುವುದೊ ಕಾದು ನೋಡೋಣ: ಎಚ್‌.ಡಿ. ದೇವೇಗೌಡ

‘ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷದವರು ಕಾಂಗ್ರೆಸ್‌ ನಾಯಕರನ್ನು ಎಷ್ಟು ದಿನ ಸಹಿಸಿಕೊಳ್ಳುತ್ತಾರೊ ನೋಡೋಣ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.
Last Updated 9 ಜೂನ್ 2024, 16:16 IST
‘ಇಂಡಿಯಾ’ ಮೈತ್ರಿಕೂಟ ಎಷ್ಟು ದಿನ ಇರುವುದೊ ಕಾದು ನೋಡೋಣ: ಎಚ್‌.ಡಿ. ದೇವೇಗೌಡ

ವರಿಷ್ಠರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ: ಮೋದಿ ಸಂಪುಟ ಸೇರುತ್ತಿರುವ ಸೋಮಣ್ಣ

ತನ್ನನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳುತ್ತಿರುವ ಪಕ್ಷದ ನಾಯಕರ ನಿರೀಕ್ಷೆಗೆ ತಕ್ಕಂತೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತುಮಕೂರು ಸಂಸದ ವಿ. ಸೋಮಣ್ಣ ಹೇಳಿದ್ದಾರೆ.
Last Updated 9 ಜೂನ್ 2024, 11:37 IST
ವರಿಷ್ಠರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ: ಮೋದಿ ಸಂಪುಟ ಸೇರುತ್ತಿರುವ ಸೋಮಣ್ಣ

ರಾಮನಗರ: ಆಗ ಎಚ್‌ಡಿಕೆ, ಈಗ ಡಿಕೆಶಿಗೆ ಪಾಠ

ಘಟನಾಘಟಿ ನಾಯಕರ ರಾಜಕೀಯ ಲೆಕ್ಕಾಚಾರ ತಲೆ ಕೆಳಗಾಗಿಸಿದ ಮತದಾರ
Last Updated 9 ಜೂನ್ 2024, 5:08 IST
ರಾಮನಗರ: ಆಗ ಎಚ್‌ಡಿಕೆ, ಈಗ ಡಿಕೆಶಿಗೆ ಪಾಠ

ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ; ಕಾಂಗ್ರೆಸ್ ಆತ್ಮಾವಲೋಕನ: ಎಂ.ಬಿ.ಪಾಟೀಲ

'ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಯಾರೋ ಒಬ್ಬರನ್ನು ಹೊಣೆ ಮಾಡುವುದು ಸಾಧ್ಯವಿಲ್ಲ' ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
Last Updated 8 ಜೂನ್ 2024, 6:02 IST
ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ; ಕಾಂಗ್ರೆಸ್ ಆತ್ಮಾವಲೋಕನ: ಎಂ.ಬಿ.ಪಾಟೀಲ
ADVERTISEMENT

MLC Election Results | ಈಶಾನ್ಯ ‌ಪದವೀಧರ ಕ್ಷೇತ್ರದ ಮತ ಎಣಿಕೆ: ಕಾಂಗ್ರೆಸ್ ಅಭ್ಯರ್ಥಿ ಜಯ ಖಚಿತ

ವಿಧಾನ ಪರಿಷತ್‌ನ ಪದವೀಧರರು ಮತ್ತು ಶಿಕ್ಷಕರ ಆರು ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದೆ. ಮೈಸೂರು, ಬೆಂಗಳೂರು ಮತ್ತು ಕಲಬುರಗಿಯಲ್ಲಿ ಮತ ಎಣಿಕೆ ನಡೆಯುತ್ತಿದೆ.
Last Updated 7 ಜೂನ್ 2024, 6:31 IST
MLC Election Results | ಈಶಾನ್ಯ ‌ಪದವೀಧರ ಕ್ಷೇತ್ರದ ಮತ ಎಣಿಕೆ: ಕಾಂಗ್ರೆಸ್ ಅಭ್ಯರ್ಥಿ ಜಯ ಖಚಿತ

ಸುಳ್ಳು ಜಾಹೀರಾತು ಪ್ರಕರಣ: ಕೋರ್ಟ್‌ಗೆ ಹಾಜರಾಗಲು ಬೆಂಗಳೂರಿಗೆ ಬಂದ ರಾಹುಲ್ ಗಾಂಧಿ

ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನ್ಯಾಯಾಲಯದಲ್ಲಿ ವಿಚಾರಣೆಗೆ ಖುದ್ದಾಗಿ ಹಾಜರಾಗುವುದಕ್ಕಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬೆಂಗಳೂರಿಗೆ ಬಂದಿದ್ದಾರೆ.
Last Updated 7 ಜೂನ್ 2024, 5:04 IST
ಸುಳ್ಳು ಜಾಹೀರಾತು ಪ್ರಕರಣ: ಕೋರ್ಟ್‌ಗೆ ಹಾಜರಾಗಲು ಬೆಂಗಳೂರಿಗೆ ಬಂದ ರಾಹುಲ್ ಗಾಂಧಿ

ಮೋದಿ ಸಂಪುಟದಲ್ಲಿ ಕರ್ನಾಟಕದ ಯಾರಿಗೆಲ್ಲ ಅವಕಾಶ? HDKಗೆ ಸಚಿವ ಸ್ಥಾನ ಖಚಿತ

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಜೆಡಿಎಸ್‌ನಿಂದ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದ್ದು, ಬಿಜೆಪಿಯಿಂದ ಗೆದ್ದಿರುವ ಯಾರಿಗೆ ಮತ್ತು ಎಷ್ಟು ಮಂದಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.
Last Updated 6 ಜೂನ್ 2024, 14:29 IST
ಮೋದಿ ಸಂಪುಟದಲ್ಲಿ ಕರ್ನಾಟಕದ ಯಾರಿಗೆಲ್ಲ ಅವಕಾಶ? HDKಗೆ ಸಚಿವ ಸ್ಥಾನ ಖಚಿತ
ADVERTISEMENT
ADVERTISEMENT
ADVERTISEMENT