ವಿವಿಧ ಗ್ರಾಮಗಳಲಲ್ಲಿ ಪ್ರಿಯಂಕಾ ಅವರಿಗೆ ಮಹಿಳೆಯರು ಆರತಿ ಎತ್ತಿ, ಹೂ ಮಾಲೆ ಹಾಕಿ ಸ್ವಾಗತಿಸಿದರು. ಮಾಜಿ ಸಚಿವ ಎ.ಬಿ.ಪಾಟೀಲ, ಶಶಿಕಾಂತ ನಾಯಿಕ, ಮುಖಂಡರಾದ ಜಯಪ್ರಕಾಶ ಕರಜಗಿ, ವಿನೋದ ನಾಯಿಕ, ದಿಲೀಪ್ ಹೊಸಮನಿ, ಚಿದಾನಂದ ಕರ್ದನ್ನವರ, ಪ್ರವೀಣ ನೇಸರಿ, ವಿಕ್ರಮ್ ಕರನಿಂಗ, ತಬ್ರೇಜ್ ಹಜರತಭಾಯ್ ಮುಕ್ತಾರ್ ನದಾಫ್ ಹಲವರು ಇದ್ದರು.