ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪವನ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸೆಕ್ಟರ್ ಅಧಿಕಾರಿ ಎಸ್.ವೈ.ಭಜಂತ್ರಿ, ರಾಜು ಪತಂಗೆ, ಅಂಗನವಾಡಿ ಮೇಲ್ವಿಚಾರಕಿ ಸುನೀತಾ ಪಾಟೀಲ, ನಾಗರಾಜ ವಿಭೂತಿ, ರೇವಣಸಿದ್ದಯ್ಯ ಮಠ, ಇಲಿಯಾಸ ಪಟೇಲ, ದುರ್ಗಾ ಪ್ರಸಾದ, ಬಸನಗೌಡ ಪಾಟೀಲ, ಹಳ್ಳೆರಾವ ಕುಲಕರ್ಣಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.