‘ಕದಂಬರ ಕಾಲದ ಗರುಡ ತಂಡದಲ್ಲಿದ್ದ ಪರಾಕ್ರಮಿ ಸೇನಾನಿಗಳರೋಚಕ ಕಥೆಗಳೇ ನನಗೆ ಈ ಚಿತ್ರದ ಕಥೆ, ಚಿತ್ರಕಥೆ ಹೆಣೆಯಲು ಸ್ಫೂರ್ತಿ. ಪ್ರಶಾಂತ್ ನೀಲ್ ಅವರೊಟ್ಟಿಗೂ ಕಥೆಯ ಬಗ್ಗೆ ಚರ್ಚಿಸಿ, ಟಿಪ್ಸ್ ಪಡೆದಿದ್ದೇನೆ. ರಾಜ್ ಕುಟುಂಬದ ಇಮೇಜ್ ಮತ್ತು ಯುವ ರಾಜ್ಕುಮಾರ್ ಅವರ ಪ್ರತಿಭೆಗೆ ಧಕ್ಕೆಯಾಗದಂತೆ ಚಿತ್ರ ಮಾಡಬೇಕಾದ ದೊಡ್ಡ ಸವಾಲು ನನ್ನ ಮುಂದಿದೆ’ ಎಂದು ಹೇಳಿದರು.