ಬಾಲಿವುಡ್ ಸ್ಟಾರ್ ಪುತ್ರಿಯರಾದ ಜಾಹ್ನವಿ ಕಪೂರ್ ಮತ್ತು ಸಾರಾ ಅಲಿಖಾನ್ ಅವರು ಕೇದಾರನಾಥಯಾತ್ರಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸಾರಾ ಅಲಿಖಾನ್ ಅವರು ಕೇದಾರನಾಥ ಕ್ಷೇತ್ರಕ್ಕೆ ಭೇಟಿ ನೀಡಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಕೆಲವರು ಕೊಂಕು ತೆಗೆದಿದ್ದು ಮುಸ್ಲಿಮರಿಗೆದೇವರು ಇರುವುದು ಒಂದೇ ಅಲ್ಲವೇ? ಎಂದು ಟ್ರೋಲ್ ಮಾಡುತ್ತಿದ್ದಾರೆ.
ಕೆಲವರು ಅವರ ಉಡುಪು ಮತ್ತು ಮೇಕಪ್ ಬಗ್ಗೆಯೂಕಮೆಂಟ್ಗಳನ್ನು ಮಾಡಿದ್ದಾರೆ. ನೀವು ಮೇಕಪ್ ಇಲ್ಲದಿದ್ದರೆ ಸುಂದರವಾಗಿ ಕಾಣುವುದಿಲ್ಲ ಎಂದಿದ್ದಾರೆ.