ಸಂಘದ ಮುಖಂಡರಾದ ಜೋಳದರಾಶಿ ಹನುಮೇಶ್, ಕೆ.ಬಸಪ್ಪ, ಡಿ.ಸಿದ್ದೇಶ್, ಟಿ.ರುದ್ರಮುನಿ, ಶ್ಯಾಮೂರ್ತಿ, ಎಸ್.ಎಂ.ರಮೇಶ್, ಮಹಿಳಾ ಪ್ರತಿನಿಧಿಗಳಾದ ಅನಿತಾಯುವರಾಜ ಕಡಾದಿ, ಸುಭಾಷಿಣಿ, ಶುಭ, ಜ್ಯೋತಿ ನೇತೃತ್ವ ವಹಿಸಿದ್ದರು. ರಫೀ, ಗುರುರಾಜ, ಹೆಚ್.ಹುಸೇನಪ್ಪ, ಜಿ.ಪಂಪಾಪತಿ, ಗಾದಿಲಿಂಗಪ್ಪ, ಚಿಕ್ಕಗಾದಿಲಿಂಗಪ್ಪ, ಎಸ್.ಕೆಂಚಪ್ಪ, ಸಿದ್ದರಾಮ ಕಲ್ಮಠ, ಚಿದಾನಂದಪ್ಪ, ಅಂಜಿನಿ, ಹೊನ್ನೂರಪ್ಪ, ಕೆಂಚಪ್ಪ, ಕಪ್ಪಗಲ್ ಗಾದಿಲಿಂಗಪ್ಪ ಪಾಲ್ಗೊಂಡಿದ್ದರು.