ಬಿಸಿಯೂಟಕ್ಕಾಗಿ ಕೆರೆ ಏರಿಯಲ್ಲಿ ತುಂಟಾಟ ಆಡುತ್ತ ಹೊರಟಿರುವ ಲಾಡ್ಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು
ಬಿಸಿಯೂಟಕ್ಕಾಗಿ ಕೆರೆ ಏರಿ ಮೇಲೆ ಹೊರಟಿರುವ ಲಾಡ್ಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು
ಬಿಸಿಯೂಟಕ್ಕಾಗಿ ಕೆರೆ ದಾಟಿ ಹೊರಟ ಲಾಡ್ಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು

ನನ್ನ ಇಬ್ಬರು ಮಕ್ಕಳು 1ನೇ ಹಾಗೂ 2ನೇ ತರಗತಿಯಲ್ಲಿ ಓದುತ್ತಿದ್ದಾರೆ. ಊಟ ಸೇವಿಸಲು ಅವರನ್ನು ಮಧ್ಯಾಹ್ನದ ಬಿಸಿಲಿನಲ್ಲಿ 2 ಕಿ.ಮೀ ದೂರದ ಶಾಲೆಗೆ ಕಳುಹಿಸಲಾಗುತ್ತಿದೆ. ದಾರಿಯಲ್ಲಿ ಹಾವುಗಳು ಕಣ್ಣಿಗೆ ಬೀಳುತ್ತಿದ್ದು ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ
ಮೆಹಬೂಬ್ ಮುಲ್ಲಾ ಪೋಷಕ
ನನ್ನ ಮಗಳು 2ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಬಿಸಿಯೂಟಕ್ಕಾಗಿ ನಿತ್ಯ ಅಷ್ಟು ದೂರ ಹೋಗಿ–ಬರುವಾಗ ರಸ್ತೆ ಮಧ್ಯೆ ಏನಾದರೂ ಅನಾಹುತವಾದರೆ ಯಾರು ಹೊಣೆ? ಕೂಡಲೇ ಪ್ರತ್ಯೇಕ ಅಡುಗೆ ಕೇಂದ್ರ ಸ್ಥಾಪಿಸಬೇಕು
ಬನ್ನಪ್ಪ ಎಣ್ಣಿ ಪೋಷಕ
ನಾನು ಮುಖ್ಯ ಶಿಕ್ಷಕಿಯ ಜವಾಬ್ದಾರಿಯನ್ನು ಇತ್ತೀಚೆಗೆ ತೆಗೆದುಕೊಂಡಿರುವೆ. ಅಡುಗೆ ಸಮಸ್ಯೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ
. ಅಕ್ಕಮಹಾದೇವಿ ಹೀರೆಬಾನೂರು ಮುಖ್ಯಶಿಕ್ಷಕಿ ಲಾಡ್ಲಾಪುರ