ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಬೀದರ್: ಮಾಜಿ ಸಚಿವ ಭೀಮಣ್ಣ ಖಂಡ್ರೆ‌ ನಿಧನ

Veteran Leader Passes: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿಸಚಿವ, ಅಖಿಲ‌ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮಾಜಿ ಅಧ್ಯಕ್ಷ, ಶತಾಯುಷಿ ಭೀಮಣ್ಣ ಖಂಡ್ರೆ (102) ಅವರು ಶುಕ್ರವಾರ ಇಲ್ಲಿನ ಅವರ ಸ್ವಗೃಹದಲ್ಲಿ ನಿಧನರಾದರು.
Last Updated 16 ಜನವರಿ 2026, 17:57 IST
ಬೀದರ್: ಮಾಜಿ ಸಚಿವ ಭೀಮಣ್ಣ ಖಂಡ್ರೆ‌ ನಿಧನ

ತುಮಕೂರು: ಕರ್ನಾಟಕ ಒಲಿಂಪಿಕ್ಸ್‌ಗೆ ಚಾಲನೆ

Taekwondo Gold Medal: ನೇಸರ ಡಿ.ಗೌಡ ಅವರು ಶುಕ್ತವಾರ ಆರಂಭವಾದ ಕರ್ನಾಟಕ ಒಲಿಂಪಿಕ್ಸ್‌ ಕೂಟದ ಟೇಕ್ವಾಂಡೊ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು. ಈ ಕೂಟದ ಮೊದಲ ದಿನ ಕಬಡ್ಡಿ, ಆರ್ಚರಿ, ಬ್ಯಾಡ್ಮಿಂಟನ್‌, ಕತ್ತಿವರಸೆ, ಫುಟ್‌ಬಾಲ್‌ ಸ್ಪರ್ಧೆಗಳು ನಡೆದವು.
Last Updated 16 ಜನವರಿ 2026, 17:40 IST
ತುಮಕೂರು: ಕರ್ನಾಟಕ ಒಲಿಂಪಿಕ್ಸ್‌ಗೆ ಚಾಲನೆ

ಉಳ್ಳಾಲದಲ್ಲಿ ವಿದ್ಯಾರ್ಥಿಗಳಿಗೆ ದಿಢೀರ್ ಡ್ರಗ್ಸ್‌ ಪರೀಕ್ಷೆ ನಡೆಸಿದ ಪೊಲೀಸರು

Ullal Police: ಮಾದಕ ವಸ್ತು ದುರುಪಯೋಗ ತಡೆ ಉದ್ದೇಶದಿಂದ ಉಳ್ಳಾಲ, ಕೊಣಾಜೆ ಪೊಲೀಸರು ಕೇರಳಕ್ಕೆ ತೆರಳುವ ಕಾಲೇಜು ಬಸ್‌ಗಳನ್ನು ತಡೆದು ಬೀರಿ, ಕೋಟೆಕಾರು ಮತ್ತು ಅಸೈಗೋಳಿಯಲ್ಲಿ ದಿಢೀರ್‌ ಮಾದಕ ವಸ್ತು ಪರೀಕ್ಷಾ ಕಾರ್ಯಾಚರಣೆ ನಡೆಸಿದರು.
Last Updated 16 ಜನವರಿ 2026, 17:30 IST
ಉಳ್ಳಾಲದಲ್ಲಿ ವಿದ್ಯಾರ್ಥಿಗಳಿಗೆ ದಿಢೀರ್ ಡ್ರಗ್ಸ್‌  ಪರೀಕ್ಷೆ ನಡೆಸಿದ ಪೊಲೀಸರು

ಟಿ.ಎ.ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಸಿಎಸ್‌ಇ ಕೇಂದ್ರ ಉದ್ಘಾಟನೆ

TAPMI Founder's Day: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಟಿ.ಎ.ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ (ಟಿಎಪಿಎಂಐ) ಕ್ಯಾಂಪಸ್‌ನಲ್ಲಿ ಸಾಮಾಜಿಕ ಸಬಲೀಕರಣ ಕೇಂದ್ರಕ್ಕೆ (CSE) ಚಾಲನೆ ನೀಡಲಾಗಿದೆ.
Last Updated 16 ಜನವರಿ 2026, 16:56 IST
ಟಿ.ಎ.ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಸಿಎಸ್‌ಇ  ಕೇಂದ್ರ ಉದ್ಘಾಟನೆ

ಬೆಳಗಾವಿ | ಮುಖ್ಯಮಂತ್ರಿಯಿಂದ ಸದನದ ಪಾವಿತ್ರ್ಯ ಹಾಳು: ವಿಜಯೇಂದ್ರ ಟೀಕೆ

BJP Allegation: ಬೆಳಗಾವಿ: ‘ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟಲು ರಾಜ್ಯ ಸರ್ಕಾರವು ಸದನವನ್ನೇ ಬಳಸಿಕೊಳ್ಳು‌ತ್ತಿರುವುದು ಖಂಡನೀಯ. ಇದರಿಂದ ಸಿದ್ದರಾಮಯ್ಯ ಅವರೇ ಶಾಸನ ಸಭೆಯ ಪಾವಿತ್ರ್ಯ ಹಾಳು ಮಾಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.
Last Updated 16 ಜನವರಿ 2026, 16:34 IST
ಬೆಳಗಾವಿ | ಮುಖ್ಯಮಂತ್ರಿಯಿಂದ ಸದನದ ಪಾವಿತ್ರ್ಯ ಹಾಳು: ವಿಜಯೇಂದ್ರ ಟೀಕೆ

ಜೇವರ್ಗಿ: ಸಭೆಯಲ್ಲೇ ಹಣಕ್ಕೆ ಬೇಡಿಕೆಯಿಟ್ಟರೇ ತಹಶೀಲ್ದಾರ್?: ಆಡಿಯೊ ಹರಿದಾಟ

Corruption Allegation: ಜೇವರ್ಗಿ (ಕಲಬುರಗಿ ಜಿಲ್ಲೆ): ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಅವರು ಸಭೆಯಲ್ಲೇ ಸಿಬ್ಬಂದಿ ಬಳಿ ಹಣ ಕೇಳಿದರು ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ತಹಶೀಲ್ದಾರ್‌ ಹಾಗೂ ಸಿಬ್ಬಂದಿ ಸಂಭಾಷಣೆಯದ್ದು ಎನ್ನಲಾದ ಆಡಿಯೊದಲ್ಲಿ ‘ನನ್ನ ಹೆಸರಿನಲ್ಲಿ ನೀವು ಹಣ ಮಾಡ್ತೀರಿ
Last Updated 16 ಜನವರಿ 2026, 16:34 IST
ಜೇವರ್ಗಿ: ಸಭೆಯಲ್ಲೇ ಹಣಕ್ಕೆ ಬೇಡಿಕೆಯಿಟ್ಟರೇ ತಹಶೀಲ್ದಾರ್?: ಆಡಿಯೊ ಹರಿದಾಟ

Video| ಯಾದಗಿರಿಯ ಶಹಾಪುರದಲ್ಲಿ ಜೋಡಿ ಪಲ್ಲಕ್ಕಿ ಉತ್ಸವದ ಸಡಗರ

Yadgir Cultural Heritage: ಕಲ್ಯಾಣ ಕರ್ನಾಟಕದ ಸಗರ ನಾಡು ಖ್ಯಾತಿಯ ಶಹಾಪುರದ ಬಲಭೀಮೇಶ್ವರ ಮತ್ತು ಸಂಗಮೇಶ್ವರನ ಸನ್ನಿಧಾನದಲ್ಲಿ, ಧಗಧಗಿಸುವ ದೀವಟಿಗೆಗಳನ್ನು ಹಿಡಿದು ಜೋಡಿ ಪಲ್ಲಕ್ಕಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ದೀವಟಿಗೆಗಳ ಎರಡು ಸಾಲುಗಳು, ಅಲಂಕೃತ
Last Updated 16 ಜನವರಿ 2026, 16:33 IST
Video| ಯಾದಗಿರಿಯ ಶಹಾಪುರದಲ್ಲಿ ಜೋಡಿ ಪಲ್ಲಕ್ಕಿ ಉತ್ಸವದ ಸಡಗರ
ADVERTISEMENT

ರಣಹದ್ದು ಸ್ವಭಾವ ಕುರಿತು ತಪ್ಪು ಮಾಹಿತಿ: ‘ಬಿಗ್‌ ಬಾಸ್‌’ಗೆ ಅರಣ್ಯ ಇಲಾಖೆ ನೋಟಿಸ್

Vulture Conservation Notice: ರಾಮನಗರ: ಅಳಿವಿನಂಚಿನಲ್ಲಿರುವ ರಣಹದ್ದುಗಳ ಬಗ್ಗೆ ‘ಬಿಗ್‌ ಬಾಸ್‌’ ಕನ್ನಡ ರಿಯಾಲಿಟಿ ಷೋನಲ್ಲಿ ನಿರೂಪಕ ಕಿಚ್ಚ ಸುದೀಪ್ ತಪ್ಪು ಮಾಹಿತಿ ನೀಡಿದ್ದ ಸಂಬಂಧ ಸ್ಪಷ್ಟೀಕರಣ ನೀಡುವಂತೆ ‘ಕಲರ್ಸ್’ ವಾಹಿನಿ ಷೋ ಆಯೋಜಕರಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ.
Last Updated 16 ಜನವರಿ 2026, 16:29 IST
ರಣಹದ್ದು ಸ್ವಭಾವ ಕುರಿತು ತಪ್ಪು ಮಾಹಿತಿ: ‘ಬಿಗ್‌ ಬಾಸ್‌’ಗೆ ಅರಣ್ಯ ಇಲಾಖೆ ನೋಟಿಸ್

ಬಿಳಿಗಿರಿ ರಂಗನಾಥಸ್ವಾಮಿ ವ್ಯಾಪ್ತಿಯಲ್ಲಿ ಹುಲಿ ಮರಿ ಸೆರೆ: ಮೂರಕ್ಕೆ ಶೋಧ

Tiger Cub Captured: ಚಾಮರಾಜನಗರ: ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ, ತಾಲ್ಲೂಕಿನ ನಂಜೇದೇವನಪುರ ಗ್ರಾಮದ ಬಳಿ ಗುರುವಾರ ರಾತ್ರಿ 10 ತಿಂಗಳ ಹೆಣ್ಣು ಹುಲಿ ಮರಿಯನ್ನು ಸೆರೆ ಹಿಡಿಯಲಾಗಿದೆ. ಉಳಿದ ಮೂರು ಮರಿಗಳಿಗೆ ಶೋಧ ನಡೆದಿದೆ. ನಾಲ್ಕು ಸಾಕಾನೆ
Last Updated 16 ಜನವರಿ 2026, 16:25 IST
ಬಿಳಿಗಿರಿ ರಂಗನಾಥಸ್ವಾಮಿ ವ್ಯಾಪ್ತಿಯಲ್ಲಿ ಹುಲಿ ಮರಿ ಸೆರೆ: ಮೂರಕ್ಕೆ ಶೋಧ

ಬೆಂಗಳೂರು: ಜ. 29ರಿಂದ ವೀರಶೈವ-ಲಿಂಗಾಯತ ‌ವ್ಯಾಪಾರ ಸಮಾವೇಶ

Veerashaiva Lingayat Summit: ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಯು ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ಜ.29ರಿಂದ ಫೆ.1ರವರೆಗೆ ವೀರಶೈವ-ಲಿಂಗಾಯತ ಜಾಗತಿಕ ವ್ಯಾಪಾರ ಸಮಾವೇಶವನ್ನು ಹಮ್ಮಿಕೊಂಡಿದೆ.
Last Updated 16 ಜನವರಿ 2026, 16:20 IST
ಬೆಂಗಳೂರು: ಜ. 29ರಿಂದ ವೀರಶೈವ-ಲಿಂಗಾಯತ ‌ವ್ಯಾಪಾರ ಸಮಾವೇಶ
ADVERTISEMENT
ADVERTISEMENT
ADVERTISEMENT