2018ರ ಆನೆ ಗಣತಿಯ ಪ್ರಕಾರ ಈ ಅಭಯಾರಣ್ಯದಲ್ಲಿ 17 ಆನೆಗಳಿದ್ದವು. ‘ಆನೆಗಳ ಸಾವಿಗೆ ರಕ್ತವಿಷ (ಹೆಮರಾಜಿಕ್ ಸೆಪ್ಟಿಸೆಮಿಯಾ) ಕಾರಣವಾಗಿದೆ ಎಂದು ಡಿಎಫ್ಒ ಅಶೋಕ್ ಕುಮಾರ್ ತಿಳಿಸಿದ್ದಾರೆ. ಆದರೆ ಕಾಡಿನಲ್ಲಿರುವ ಇತರ ವನ್ಯಜೀವಿಗಳು ಅಥವಾ ಕಾಡಿಗೆ ಬರುವ ಅಕ್ಕಪಕ್ಕದ ಊರುಗಳ ಜಾನುವಾರುಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿಲ್ಲ.