ಎರಡನೇ ಲಿಸ್ಟ್ ಪ್ರಕಾರ ಭಾವನಗರ್ಪೂರ್ವ ಕ್ಷೇತ್ರದಿಂದ ಸೇಜಲ್ ಪಾಂಡ್ಯಾ, ದೋರಾಜಿ ಕ್ಷೇತ್ರದಿಂದ ಮಾಜಿ ವಿಸಿ ಮಹೇಂದ್ರ ಪಡಾಲಿಯಾ, ಕಂಬಾಲಿಯಾದಿಂದ ಮುಳು ಬೆರಾ ಅವರನ್ನು ಕುತಿಯಾನ್ದಿಂದ ದಿಲೀಬೆನ್ ಒಡೆದ್ರಾ ಅವರನ್ನು , ಚೋರಾಸಿಯಿಂದ ಸಂದೀಪ್ ದೇಸಾಯಿ ಅವರನ್ನು ಹಾಗೂ ದೇಡಿಯಾಪಡ್ದಿಂದ (ಎಸ್ಟಿ) ಹಿತೇಶ್ ವಾಸವ್ ಅವರನ್ನು ಕಣಕ್ಕೆ ಇಳಿಸಲಾಗಿದೆ.