ಎನ್ಎಚ್ಆರ್ಸಿಯ ಏಳು ಸದಸ್ಯರ ಸಮಿತಿಯು ಹಿಂಸಾಚಾರದ ಕುರಿತ ವರದಿಯನ್ನು ಜುಲೈ 13 ರಂದು ಹೈಕೋರ್ಟ್ಗೆ ಸಲ್ಲಿಸಿತ್ತು. ಹಿಂಸಾಚಾರದ ವೇಳೆ ನಡೆದ ಕೊಲೆ, ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಪ್ರಕರಣದ ವಿಚಾರಣೆಯನ್ನು ರಾಜ್ಯದ ಹೊರಗೆ ನಡೆಸಬೇಕು ಎಂದು ಸಮಿತಿಯು ನ್ಯಾಯಾಲಯವನ್ನು ಕೋರಿದೆ.