‘ಸತೇಂದರ್ ಮತ್ತು ಗೆಳೆಯರಾದ ನಿತಿನ್, ಮನೀಶ್ ಅವರು ಶನಿವಾರ ಮಧ್ಯರಾತ್ರಿ ನಿತಿನ್ ಎಂಬವನ ಜೊತೆಗೆ ಜಗಳವಾಡಿದ್ದರು. ಕೆಲಹೊತ್ತಿನ ನಂತರ ಬೆಳಗಿನ ಜಾವದಲ್ಲಿ ನಿತಿನ್ ಮತ್ತು ಆತನ ಗೆಳೆಯರು ಗುಂಪುಗೂಡಿ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದೆ’ ಎಂದು ಡಿಸಿಪಿ ದೀಪಕ್ ಪುರೋಹಿತ್ ತಿಳಿಸಿದ್ದಾರೆ.