‘ದೇಶದ ಗಡಿ ಪೈಕಿ ಶೇ 3ರಷ್ಟು ಭಾಗಕ್ಕೆ ಬೇಲಿ ಇರಲಿಲ್ಲ. ಇದು ಉಗ್ರರ ಒಳನುಸುಳುವಿಕೆಗೆ ದಾರಿ ಮಾಡಿಕೊಟ್ಟಿತ್ತು. ಶಸ್ತ್ರಾಸ್ತ್ರಗಳ ಕಳ್ಳಸಾಗಣೆ, ಮಾದಕವಸ್ತುಗಳ ಸಾಗಾಟಕ್ಕೂ ಅವಕಾಶ ಮಾಡಿಕೊಟ್ಟಂತಾಗಿತ್ತು. ಅದರೆ, ದೇಶದ ಗಡಿಗೆ ಸಂಪೂರ್ಣವಾಗಿ ಬೇಲಿ ಅಳಡಿಸುವ ಕಾರ್ಯ ಮುಂದಿನ ವರ್ಷ ಪೂರ್ಣಗೊಳ್ಳುವುದು’ ಎಂದು ಹೇಳಿದರು.