ಜಯಸಿಂಹ ಕೆ.ಆರ್ ಮತ್ತು ತೇಜಸ್ ಎಚ್. ಬದಳ ಅವರು ಕನ್ನಡದಲ್ಲಿ ಪುಸ್ತಕ ಬರೆದ ಸ್ಪರ್ಧಿಗಳು. 30 ವರ್ಷ ವಯಸ್ಸಿಗಿಂತ ಕೆಳಗಿರುವವರಿಗಾಗಿ, ಅಖಿಲ ಭಾರತ ಮಟ್ಟದಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ (ಎನ್ಎಂಐ) ಈ ಸ್ಪರ್ಧೆ ಆಯೋಜಿಸಿತ್ತು.ಮೈಗೌ ಮತ್ತು ನ್ಯಾಷನಲ್ ಬುಕ್ ಟ್ರಸ್ಟ್ ವೇದಿಕೆಗಳ ಮೂಲಕ ಸ್ಪರ್ಧೆ ನೆಡೆಸಲಾಗಿತ್ತು. 16,000 ಸ್ಪರ್ಧಿಗಳು ಭಾಗವಹಿಸಿದ್ದರು. 22 ಭಾಷೆಗಳು ಮತ್ತು ಇಂಗ್ಲಿಷ್ನಲ್ಲಿ ಪುಸ್ತಕ ಬರೆದಿದ್ದರು. ಮೂರು ಹಂತಗಳಲ್ಲಿ ಪುಸ್ತಕಗಳನ್ನು ಪರಿಶೀಲಿಸಲಾಗಿತ್ತು.