ತಿರುವನಂತಪುರ ಜಿಲ್ಲೆಯತೆಂಬಮೂಡ್ನಲ್ಲಿ ಕಾರ್ಯಕರ್ತರಾದ ಮಿಥಿಲ್ರಾಜ್ (30), ಹಖ್ ಮುಹಮ್ಮದ್(24) ಅವರ ಮೇಲೆಭಾನುವಾರ ರಾತ್ರಿ 11.30 ರಷ್ಟಕ್ಕೆ ಹರಿತವಾದ ಆಯುಧರಿಂದ ಹಲ್ಲೆ ಮಾಡಲಾಗಿದೆ.ಮಿಥಿಲ್ರಾಜ್ ಸ್ಥಳದಲ್ಲೇ ಮೃತಪಟ್ಟಿದ್ದು, ಹಖ್ ಮುಹಮ್ಮದ್ ಆಸ್ಪತ್ರೆಗೆ ಒಯ್ಯುವ ಮಾರ್ಗದಲ್ಲಿ ಸತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.