‘ಒಬ್ಬ ಬುಡಕಟ್ಟು ವ್ಯಕ್ತಿ (ಮುರ್ಮು) ದೇಶದ ಉನ್ನತ ಹುದ್ದೆ ಪಡೆಯುವುದರಿಂದ ದೇಶದಲ್ಲಿನ ಬುಡಕಟ್ಟು ಸಮುದಾಯಗಳ ಜೀವನ ಬದಲಾಗದು. ಅವರು ಯಾವ ಜಾತಿ, ಧರ್ಮದಿಂದ ಬಂದವರು ಎಂಬುದು ಮುಖ್ಯವಲ್ಲ. ಯಾರು ಯಾವ ಸಿದ್ಧಾಂತವನ್ನು ಪ್ರತಿನಿಧಿಸುತ್ತಾರೆ ಎಂಬುದು ಮುಖ್ಯ. ಅವರು (ಮುರ್ಮು) ಆರು ವರ್ಷ ಕಾಲ ಜಾರ್ಖಂಡ್ನ ರಾಜ್ಯಪಾಲರಾಗಿದ್ದರು. ಆದರೆ, ಅಲ್ಲಿನ ಆದಿವಾಸಿಗಳ ಜೀವನದಲ್ಲಿ ಬದಲಾವಣೆ ತರಲಿಲ್ಲ’ ಎಂದೂ ಅವರು ಆರೋಪಿಸಿದ್ದಾರೆ.