ಭಾರತದಲ್ಲಿ ಬುಲ್ಡೋಜರ್ಗಳು ದ್ವೇಷ ಪ್ರೇರಿತ ಅಪರಾಧಗಳ ಸಂಕೇತವಾಗಿದೆ ಎಂದು ಮುಸ್ಲಿಂ ಗುಂಪುಗಳು ಆರೋಪಿಸಿವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೆಲವು ಸಮುದಾಯಗಳನ್ನು ಗುರಿಯಾಗಿಸಿ ಈ ಯಂತ್ರಗಳನ್ನು ಬಳಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆಯಾದರೂ, ಸರ್ಕಾರ ಅದನ್ನು ತಳ್ಳಿಹಾಕಿದೆ.