ಬುಧವಾರ ರಾತ್ರಿ 9ರ ಹೊತ್ತಿಗೆ ಹಳೆಯ ದೆಹಲಿಯಿಂದ ಪ್ರತಾಪಗಢ ಜಂಕ್ಷನ್ ಕಡೆಗೆ ಹೊರಟಿದ್ದ ಪದ್ಮಾವತ್ ಎಕ್ಷ್ಪ್ರೆಸ್ ರೈಲು ಬರುವುದನ್ನು ಗಮನಿಸದೆ, ಮೊಬೈಲ್ ನೋಡುವುದರಲ್ಲಿ ಮುಳುಗಿದ್ದ ಕಾರಣ ದುರಂತ ಸಂಭವಿಸಿದೆ ಎನ್ನುವುದು ತನಿಖೆಯ ವೇಳೆ ಕಂಡುಬಂದಿದೆ ಎಂದು ಉಪ ಪೊಲೀಸ್ ಆಯುಕ್ತ ಇರಾಜ್ ರಾಜ ಹೇಳಿದ್ದಾರೆ.