‘ಮಾಧ್ಯಮದಲ್ಲಿನ ಒಂದು ವಿಭಾಗವು ಉತ್ತಮವಾದ ಆದಾಯವನ್ನು ಪಡೆಯುವ ಸಲುವಾಗಿ ಕೆಲವು ಗ್ರಹಿಕೆಗಳನ್ನು ಸೃಷಿಸುತ್ತಾ, ನಿರೂಪಣೆಯ ಕೆಲಸವನ್ನು ಮಾಡುತ್ತಿದೆ’ ಎಂದು ಆರೋಪಿಸಿದ ಅವರು, ‘ಮಾಧ್ಯಮಗಳಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಮುದ್ರಣ ಮಾಧ್ಯಮವು, ಪ್ರಸ್ತುತ ಸನ್ನಿವೇಶದಲ್ಲಿ ಉತ್ತಮ ಆದಾಯದ ಕಡೆ ಗಮನ ಹರಿಸದೇ ಸತ್ಯ ಮತ್ತು ನ್ಯಾಯಯುತವಾದ ಸುದ್ದಿಯ ಪ್ರಸರಣದ ನಿರ್ವಹಣೆಗೆ ಸಂಬಂಧಿಸಿದಂತೆ ದೊಡ್ಡ ಸವಾಲನ್ನು ಎದುರಿಸುತ್ತಿದೆ’ ಎಂದರು.