‘ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸಬಲ್ಲ ಸಾಮರ್ಥ್ಯವುಳ್ಳ ಅಕ್ರಮ ಬಾಂಬ್ ತಯಾರಿಕೆಗೆ ರಾಜ್ಯವು ಉತ್ತಮ ನೆಲೆಯಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯ ಪೊಲೀಸರು ರಾಜಕೀಯ ಮಾಡುವುದರಲ್ಲಿ ಮತ್ತು ಪ್ರತಿಪಕ್ಷಗಳನ್ನು ಗುರಿಯಾಗಿಸುವುದರಲ್ಲಿ ನಿರತರಾಗಿದ್ದಾರೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯಲ್ಲಿನ ಈ ಆತಂಕಕಾರಿ ಕುಸಿತದ ಹೊಣೆಗಾರಿಕೆಯಿಂದ ರಾಜ್ಯ ಪೋಲಿಸ್ ಚುಕ್ಕಾಣಿ ಹಿಡಿದಿರುವವರು ನುಣುಚಿಕೊಳ್ಳಲಾಗದು’ ಎಂದು ಅವರು ಹೇಳಿದ್ದಾರೆ.