ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘₹ 53 ಸಾವಿರ ಕೋಟಿ ಸಾಲ ಪಡೆಯುವುದಾಗಿ ಬಜೆಟ್ನಲ್ಲಿ ಸರ್ಕಾರ ಹೇಳಿದೆ. ಜತೆಗೆ ₹ 33 ಸಾವಿರ ಕೋಟಿ ಸಾಲ ಪಡೆಯಲು ಈಗ ನಿರ್ಧರಿಸಿದೆ. ಹೀಗಾದರೆ, ರಾಜ್ಯ ಉಳಿಯುವುದೇ. ಕೊನೆಗೆ ಬಡ್ಡಿ, ಸಾಲ ತೀರಿಸಲು ಮಾತ್ರ ಹಣ ಇರುತ್ತದೆಯೇ ಹೊರತು ಅಭಿವೃದ್ಧಿ ಶೂನ್ಯವಾಗುತ್ತದೆ’ ಎಂದರು.