ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ

ADVERTISEMENT

ಕಟೀಲು ಕ್ಷೇತ್ರದಲ್ಲಿ ಜಲಕ್ಷಾಮ- ಕೈ-ಕಾಲು ತೊಳೆಯುವ ನೀರು ಬಂದ್!

ದೇವಸ್ಥಾನದ ಪ್ರಾಥಮಿಕ–ಪ್ರೌಢ ಶಾಲೆಗಳಲ್ಲಿ ಬೆಳಿಗ್ಗೆ ಮಾತ್ರ ತರಗತಿ
Last Updated 7 ಜೂನ್ 2023, 14:34 IST
ಕಟೀಲು ಕ್ಷೇತ್ರದಲ್ಲಿ ಜಲಕ್ಷಾಮ- ಕೈ-ಕಾಲು ತೊಳೆಯುವ ನೀರು ಬಂದ್!

ಡಾ. ಭುಜಂಗ ಶೆಟ್ಟಿ ನಿಧನ: ಡಾ. ರೋಹಿತ್ ಶೆಟ್ಟಿ ನಾರಾಯಣ ನೇತ್ರಾಲಯದ ನೂತನ ಅಧ್ಯಕ್ಷ

ನಾರಾಯಣ ನೇತ್ರಾಲಯದ ಅಧ್ಯಕ್ಷರಾಗಿ ರೋಹಿತ್ ಶೆಟ್ಟಿ ಆಯ್ಕೆಯಾಗಿದ್ದಾರೆ.
Last Updated 7 ಜೂನ್ 2023, 14:25 IST
ಡಾ. ಭುಜಂಗ ಶೆಟ್ಟಿ ನಿಧನ: ಡಾ. ರೋಹಿತ್ ಶೆಟ್ಟಿ ನಾರಾಯಣ ನೇತ್ರಾಲಯದ ನೂತನ ಅಧ್ಯಕ್ಷ

‘ಮತಾಂತರ, ಗೋಹತ್ಯೆಗೆ ಅವಕಾಶ ನೀಡೆವು’: ವಿದ್ಯಾನಂದ ಸರಸ್ವತಿ

‘ಮತಾಂತರ, ಗೋಹತ್ಯೆಗೆ ಅವಕಾಶ ನೀಡೆವು’: ವಿದ್ಯಾನಂದ ಸರಸ್ವತಿ
Last Updated 7 ಜೂನ್ 2023, 14:10 IST
‘ಮತಾಂತರ, ಗೋಹತ್ಯೆಗೆ ಅವಕಾಶ ನೀಡೆವು’: ವಿದ್ಯಾನಂದ ಸರಸ್ವತಿ

ಬ್ಯಾಂಕ್‌ ವಂಚನೆ ಪ್ರಕರಣ: ₹ 100 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆ

ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ಭಾರತ್‌ ಇನ್ಫ್ರಾ ಎಕ್ಸ್‌ಪೋರ್ಟ್ಸ್‌ ಅಂಡ್‌ ಇಂಪೋರ್ಟ್ಸ್‌ ಲಿಮಿಟೆಡ್‌ನ ಬೆಂಗಳೂರು ಹಾಗೂ ದಾವಣಗೆರೆಯ ಕಚೇರಿಗಳಲ್ಲಿ ಸೋಮವಾರ ಶೋಧ ನಡೆಸಿರುವ ಜಾರಿ ನಿರ್ದೇಶನಾಲಯ (ಇ.ಡಿ), ₹ 100 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಪತ್ತೆಮಾಡಿದೆ.
Last Updated 7 ಜೂನ್ 2023, 13:28 IST
ಬ್ಯಾಂಕ್‌ ವಂಚನೆ ಪ್ರಕರಣ: ₹ 100 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆ

ತಾವರಗೇರಾ: ಜುಮಲಾಪೂರದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭ

ಜುಮಲಾಪೂರದಲ್ಲಿ ಈಚೆಗೆ ಕಲುಷಿತ ನೀರು ಸೇವನೆಯಿಂದ ಜನರು ಅಸ್ವಸ್ಥಗೊಂಡ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ
Last Updated 7 ಜೂನ್ 2023, 13:17 IST
ತಾವರಗೇರಾ: ಜುಮಲಾಪೂರದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭ

ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ಜಾಮೀನು ಕೋರಿ ಹೈಕೋರ್ಟ್‌ಗೆ ಶರಣರ ಅರ್ಜಿ

ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದ ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಎಸಗಿದ ಆರೋಪದಲ್ಲಿ ಪೊಕ್ಸೊ ಕಾಯ್ದೆಯಡಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ನಿಯಮಿತ ಜಾಮೀನು ಮಂಜೂರು ಮಾಡುವಂತೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.
Last Updated 7 ಜೂನ್ 2023, 12:56 IST
ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ಜಾಮೀನು ಕೋರಿ ಹೈಕೋರ್ಟ್‌ಗೆ ಶರಣರ ಅರ್ಜಿ

ಬಿಪರ್ ಜಾಯ್ ಚಂಡಮಾರುತ; ಉಳ್ಳಾಲದಲ್ಲಿ ಬಿರುಸುಗೊಂಡ ಸಮುದ್ರದ ಅಲೆಗಳು

ಬಿಪರ್ ಜಾಯ್ ಚಂಡಮಾರುತದ ಪರಿಣಾಮ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಪ್ರದೇಶಗಳಲ್ಲಿ ಅರಬ್ಬೀಸಮುದ್ರ ತೀರದಲ್ಲಿ ಸಮುದ್ರದ ಅಲೆಗಳ ಅಬ್ಬರ ಬುಧವಾರ ಬೆಳಗಿನಿಂದ ಹೆಚ್ಚಾಗಿದೆ.
Last Updated 7 ಜೂನ್ 2023, 9:23 IST
ಬಿಪರ್ ಜಾಯ್ ಚಂಡಮಾರುತ; ಉಳ್ಳಾಲದಲ್ಲಿ ಬಿರುಸುಗೊಂಡ ಸಮುದ್ರದ ಅಲೆಗಳು
ADVERTISEMENT

ಪಿಲಿಕುಳ ಜೈವಿಕ ಉದ್ಯಾನ: ಹೆಣ್ಣು ಹುಲಿ ನೇತ್ರಾವತಿ ಸಾವು

ಪಿಲಿಕುಳ ಜೈವಿಕ ಉದ್ಯಾನದ 15 ವರ್ಷ ಪ್ರಾಯದ ಹೆಣ್ಣುಹುಲಿ 'ನೇತ್ರಾವತಿ' ಬುಧವಾರ ಮೃತಪಟ್ಟಿದೆ.
Last Updated 7 ಜೂನ್ 2023, 9:10 IST
ಪಿಲಿಕುಳ ಜೈವಿಕ ಉದ್ಯಾನ: ಹೆಣ್ಣು ಹುಲಿ ನೇತ್ರಾವತಿ ಸಾವು

ಉಚಿತ ವಿದ್ಯುತ್: ಬಾಡಿಗೆದಾರರಿಗೆ ಸರಳ ದಾಖಲೆ- ಕೆ.ಜೆ.ಜಾರ್ಜ್

ಗೃಹಜ್ಯೋತಿ ಯೋಜನೆ ಮೂಲಕ ಬಾಡಿಗೆ ಮನೆಗಳಲ್ಲಿ ವಾಸಿಸುವ ಎಲ್ಲರಿಗೂ ಮನೆ ಒಪ್ಪಂದ ಪತ್ರ ಸೇರಿದಂತೆ ಸರಳ ದಾಖಲೆ ಪಡೆದು ಉಚಿತ ವಿದ್ಯುತ್ ಪೂರೈಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
Last Updated 7 ಜೂನ್ 2023, 8:54 IST
ಉಚಿತ ವಿದ್ಯುತ್: ಬಾಡಿಗೆದಾರರಿಗೆ ಸರಳ ದಾಖಲೆ- ಕೆ.ಜೆ.ಜಾರ್ಜ್

ಪಠ್ಯಪುಸ್ತಕ ಪೂರೈಕೆಯಾದ ಬಳಿಕ ಪರಿಷ್ಕರಣೆಯ ಹಟವೇಕೆ: ಸಿಎಂಗೆ ಸುನಿಲ್ ಕುಮಾರ್ ಪ್ರಶ್ನೆ

ಶಾಲೆಗಳಿಗೆ ಪಠ್ಯಪುಸ್ತಕಗಳು ಪೂರೈಕೆಯಾದ ನಂತರ ಪರಿಷ್ಕರಣೆಯ ಹಟವೇಕೆ ಎಂದು ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.
Last Updated 7 ಜೂನ್ 2023, 7:59 IST
ಪಠ್ಯಪುಸ್ತಕ ಪೂರೈಕೆಯಾದ ಬಳಿಕ ಪರಿಷ್ಕರಣೆಯ ಹಟವೇಕೆ: ಸಿಎಂಗೆ ಸುನಿಲ್ ಕುಮಾರ್ ಪ್ರಶ್ನೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT