ಸೋಮವಾರ, 18 ಆಗಸ್ಟ್ 2025
×
ADVERTISEMENT

ರಾಜ್ಯ

ADVERTISEMENT

ಬೆಂಗಳೂರಿನ ಅವೈಜ್ಞಾನಿಕ, ದುರ್ಬಲ ಕಟ್ಟಡಗಳಿಗೆ ನೋಟಿಸ್‌, ಶೇ 70 ಅಕ್ರಮ: ಡಿಕೆಶಿ 

ಶೇ 70 ಕಟ್ಟಡಗಳು ಅಕ್ರಮ *ಮಾಲೀಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ: ಡಿ.ಕೆ. ಶಿವಕುಮಾರ್
Last Updated 18 ಆಗಸ್ಟ್ 2025, 1:25 IST
ಬೆಂಗಳೂರಿನ ಅವೈಜ್ಞಾನಿಕ, ದುರ್ಬಲ ಕಟ್ಟಡಗಳಿಗೆ ನೋಟಿಸ್‌, ಶೇ 70 ಅಕ್ರಮ: ಡಿಕೆಶಿ 

ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ: 2 ವರ್ಷ, 7ತಿಂಗಳಲ್ಲಿ 43,052 ಪ್ರಕರಣ ದಾಖಲು

ಪೋಕ್ಸೊ, ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆಯೇ ಅಧಿಕ *ವರದಕ್ಷಿಣೆ ಕಿರುಕುಳದಿಂದ 340 ಗೃಹಿಣಿಯರ ಸಾವು
Last Updated 18 ಆಗಸ್ಟ್ 2025, 0:34 IST
ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ: 2 ವರ್ಷ, 7ತಿಂಗಳಲ್ಲಿ 43,052 ಪ್ರಕರಣ ದಾಖಲು

ಕುರಿಗಾಹಿಗೆ ನಿಂದನೆ: 5 ವರ್ಷ ಜೈಲು- ಕರಡು ಮಸೂದೆಯಲ್ಲಿ ಏನಿದೆ?

ಸಾಂಪ್ರದಾಯಿಕ ಕುರಿಗಾಹಿಗಳ ಮೇಲಿನ ದೌರ್ಜನ್ಯ ತಡೆ: ಮಸೂದೆಯ ಕರಡು ಸಿದ್ಧ
Last Updated 18 ಆಗಸ್ಟ್ 2025, 0:25 IST
ಕುರಿಗಾಹಿಗೆ ನಿಂದನೆ: 5 ವರ್ಷ ಜೈಲು- ಕರಡು ಮಸೂದೆಯಲ್ಲಿ ಏನಿದೆ?

ವೈದ್ಯಕೀಯ ಶಿಕ್ಷಣ ಇಲಾಖೆಗೆ ‘ಸಿಬ್ಬಂದಿ’ ಸಂಕಷ್ಟ: 16,000 ಹುದ್ದೆ ಖಾಲಿ!

ಐದು ವರ್ಷ ಮೇಲ್ಪಟ್ಟ ವೈದ್ಯರು, ಸಿಬ್ಬಂದಿ ನಿಯೋಜನೆ ವಾಪಸ್‌ ಪಡೆದ ಆರೋಗ್ಯ ಇಲಾಖೆ
Last Updated 18 ಆಗಸ್ಟ್ 2025, 0:19 IST
ವೈದ್ಯಕೀಯ ಶಿಕ್ಷಣ ಇಲಾಖೆಗೆ ‘ಸಿಬ್ಬಂದಿ’ ಸಂಕಷ್ಟ: 16,000 ಹುದ್ದೆ ಖಾಲಿ!

ಜೈಲಿನಲ್ಲಿ ದರ್ಶನ್: ಜಾಲತಾಣದಲ್ಲಿ ಹರಿದಾಡಿದ ಫೋಟೊ

Darshan Photos Leak: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಮತ್ತೆ ಜೈಲು ಸೇರಿರುವ ನಟ ದರ್ಶನ್ ಮತ್ತು ಸ್ನೇಹಿತೆ ಪವಿತ್ರಾ ಗೌಡ ಅವರ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಿಗಿ ಪೊಲೀಸ್ ಭದ್ರತೆ...
Last Updated 18 ಆಗಸ್ಟ್ 2025, 0:06 IST
ಜೈಲಿನಲ್ಲಿ ದರ್ಶನ್: ಜಾಲತಾಣದಲ್ಲಿ ಹರಿದಾಡಿದ ಫೋಟೊ

ವಿಶ್ಲೇಷಣೆ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ನುಡಿ–ನಡೆಗಳ ನಡುವೆ ಗೆರೆ?

Priyanka Gandhi Congress Contradictions: ಪ್ರಿಯಾಂಕಾ ಗಾಂಧಿ ಅವರು ಪ್ಯಾಲೆಸ್ಟೀನ್‌ ಪರವಾಗಿ ದಿಟ್ಟ ನಿಲುವು ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲೇ, ಕರ್ನಾಟಕ ಸೇರಿದಂತೆ ಕಾಂಗ್ರೆಸ್‌ ಸರ್ಕಾರ ಇರುವ ರಾಜ್ಯಗಳಲ್ಲಿ ಪಕ್ಷದ ನಡೆ–ನುಡಿ ವಿರೋಧಾಭಾಸ...
Last Updated 18 ಆಗಸ್ಟ್ 2025, 0:06 IST
ವಿಶ್ಲೇಷಣೆ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ನುಡಿ–ನಡೆಗಳ ನಡುವೆ ಗೆರೆ?

ದಸರಾ 2025: ಜಂಬೂಸವಾರಿ ಬಳಿ ಈ ಸಾರಿ 11,600 ಆಸನ ಕಡಿತ! ಕಾರಣ ಏನು?

ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಘಟನೆ ಪರಿಣಾಮ * ಎಸ್‌ಒಪಿ ಕಟ್ಟುನಿಟ್ಟಿನ ಜಾರಿಗೆ ಕ್ರಮ
Last Updated 18 ಆಗಸ್ಟ್ 2025, 0:02 IST
ದಸರಾ 2025: ಜಂಬೂಸವಾರಿ ಬಳಿ ಈ ಸಾರಿ 11,600 ಆಸನ ಕಡಿತ! ಕಾರಣ ಏನು?
ADVERTISEMENT

ಆಳ–ಅಗಲ: ಶತಮಾನ ಕಂಡ ಚಾಮರಾಜನಗರ ಜಿಲ್ಲೆಯ 35 ಶಾಲೆಗಳು! ಏನಿದೆ ಪರಿಸ್ಥಿತಿ?

ಸರ್ಕಾರಿ ಶಾಲೆಗಳ ಸಾಧ್ಯತೆ–ಸಮಸ್ಯೆ; ಇಂಗ್ಲಿಷ್ ಕಲಿಕೆ, ಶಿಕ್ಷಕರ ಪರಿಣತಿ, ಮೂಲಸೌಕರ್ಯಕ್ಕೆ ಬೇಕಿದೆ ಒತ್ತು
Last Updated 17 ಆಗಸ್ಟ್ 2025, 23:31 IST
ಆಳ–ಅಗಲ: ಶತಮಾನ ಕಂಡ ಚಾಮರಾಜನಗರ ಜಿಲ್ಲೆಯ 35 ಶಾಲೆಗಳು! ಏನಿದೆ ಪರಿಸ್ಥಿತಿ?

ಕೈಬರಹದಲ್ಲಿ ಕುರ್‌ಆನ್ ಬರೆದು ದಾಖಲೆ: ವಿದ್ಯಾರ್ಥಿನಿಯ ಸಾಧನೆ

ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯ ಸಾಧನೆ
Last Updated 17 ಆಗಸ್ಟ್ 2025, 20:19 IST
ಕೈಬರಹದಲ್ಲಿ ಕುರ್‌ಆನ್ ಬರೆದು ದಾಖಲೆ: ವಿದ್ಯಾರ್ಥಿನಿಯ ಸಾಧನೆ

ಜಪಾನ್‌ನಲ್ಲಿ ಕರುನಾಡ ಆನೆಗಳ ಚಿನ್ನಾಟ! ಬನ್ನೇರುಘಟ್ಟ ಸಿಬ್ಬಂದಿ ಭಾವುಕ ಕ್ಷಣ..

Japan Himeji Park Elephants: ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಜಪಾನ್‌ನ ಹಿಮೇಜಿ ಸೆಂಟ್ರಲ್ ಪಾರ್ಕ್‌ಗೆ ತೆರಳಿದ್ದ ನಾಲ್ಕು ಆನೆಗಳು ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿವೆ. ಸಿಬ್ಬಂದಿ ತರಬೇತಿ ನೀಡಿ ವಾಪಸ್‌ ಬಂದಿದ್ದಾರೆ...
Last Updated 17 ಆಗಸ್ಟ್ 2025, 20:08 IST
ಜಪಾನ್‌ನಲ್ಲಿ ಕರುನಾಡ ಆನೆಗಳ ಚಿನ್ನಾಟ! ಬನ್ನೇರುಘಟ್ಟ ಸಿಬ್ಬಂದಿ ಭಾವುಕ ಕ್ಷಣ..
ADVERTISEMENT
ADVERTISEMENT
ADVERTISEMENT