ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಸಂಸದೆ ಪ್ರಿಯಾಂಕಾ ಗಾಂಧಿ ಜೊತೆ ಕಾಮಾಕ್ಯ ದೇಗುಲಕ್ಕೆ ಡಿ.ಕೆ ಶಿವಕುಮಾರ್ ಭೇಟಿ

DK Shivakumar: ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
Last Updated 19 ಫೆಬ್ರುವರಿ 2026, 9:29 IST
ಸಂಸದೆ ಪ್ರಿಯಾಂಕಾ ಗಾಂಧಿ ಜೊತೆ ಕಾಮಾಕ್ಯ ದೇಗುಲಕ್ಕೆ ಡಿ.ಕೆ ಶಿವಕುಮಾರ್ ಭೇಟಿ

ರೈತರನ್ನು ವರಿಸುವ ಹೆಣ್ಣು ಮಕ್ಕಳಿಗೆ ವಿಶೇಷ ಭತ್ಯೆ ನೀಡಿ: ಶಾಸಕ ರಂಗನಾಥ್ ಆಗ್ರಹ

Karnataka Farmers: ಗ್ರಾಮಗಳಲ್ಲಿ ವಾಸವಿದ್ದು, ವ್ಯವಸಾಯ ಮಾಡುವ ಗಂಡು ಮಕ್ಕಳನ್ನು ಮದುವೆ ಆಗುವ ಹೆಣ್ಣು ಮಕ್ಕಳಿಗೆ ಮುಂಬರುವ ಅಧಿವೇಶನದಲ್ಲಿ ವಿಶೇಷ ಭತ್ಯೆ ಹಾಗೂ ಸ್ಥಾನಮಾನ ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುಣಿಗಲ್ ಶಾಸಕ ಎಚ್.ಡಿ. ರಂಗನಾಥ್ ಮನವಿ ಮಾಡಿದ್ದಾರೆ.
Last Updated 19 ಫೆಬ್ರುವರಿ 2026, 6:42 IST
ರೈತರನ್ನು ವರಿಸುವ ಹೆಣ್ಣು ಮಕ್ಕಳಿಗೆ ವಿಶೇಷ ಭತ್ಯೆ ನೀಡಿ: ಶಾಸಕ ರಂಗನಾಥ್ ಆಗ್ರಹ

ಡಿಕೆಶಿ ಸಿಎಂ ವಿಚಾರ | ಹೈಕಮಾಂಡ್‌ ಸ್ಪಷ್ಟಪಡಿಸಲಿ: ಮಂಡ್ಯ ಶಾಸಕ ಪಿ. ರವಿಕುಮಾರ್‌

MLA Ravikumar: ಮಂಡ್ಯ: ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡ್ತೀರಾ ಅಥವಾ ಮಾಡಲ್ವಾ ಎಂಬುದನ್ನು ಹೈಕಮಾಂಡ್ ಸ್ಪಷ್ಟಪಡಿಸಬೇಕು’ ಎಂದು ಶಾಸಕ ಪಿ.ರವಿಕುಮಾರ್‌‌ ಒತ್ತಾಯಿಸಿದರು.
Last Updated 19 ಫೆಬ್ರುವರಿ 2026, 5:23 IST
ಡಿಕೆಶಿ ಸಿಎಂ ವಿಚಾರ | ಹೈಕಮಾಂಡ್‌ ಸ್ಪಷ್ಟಪಡಿಸಲಿ:  ಮಂಡ್ಯ ಶಾಸಕ ಪಿ. ರವಿಕುಮಾರ್‌

ಬನ್ನೇರುಘಟ್ಟಕ್ಕೆ ಆಫ್ರಿಕಾ ಚೀತಾ: ಏಪ್ರಿಲ್‌ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯ

African Cheetahs to BBP: ದಕ್ಷಿಣ ಆಫ್ರಿಕಾದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಮಾರ್ಚ್‌ನಲ್ಲಿ 4 ಚೀತಾಗಳ ಆಗಮನ. ಏಪ್ರಿಲ್‌ನಲ್ಲಿ ಪ್ರವಾಸಿಗರಿಗೆ ದರ್ಶನ. ಪ್ರಾಣಿ ವಿನಿಮಯ ಯೋಜನೆಯಡಿ ಬಿಬಿಪಿಗೆ ಹೊಸ ಅತಿಥಿಗಳು.
Last Updated 19 ಫೆಬ್ರುವರಿ 2026, 5:01 IST
ಬನ್ನೇರುಘಟ್ಟಕ್ಕೆ ಆಫ್ರಿಕಾ ಚೀತಾ: ಏಪ್ರಿಲ್‌ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯ

ನ್ಯಾಮತಿ | ಡಿ.ಕೆ. ಶಿವಕುಮಾರ್‌ಗೆ ಕಪ್ಪುಬಟ್ಟೆ ಪ್ರದರ್ಶನ: ಪ್ರಕರಣ ದಾಖಲು

Black Flag Protest: ನ್ಯಾಮತಿ: ತಾಲ್ಲೂಕಿನ ಭಾಯಾಗಡ್‌ನಲ್ಲಿ ನಡೆದ ಸಂತ ಸೇವಾಲಾಲ್‌ ಜಯಂತ್ಯುತ್ಸವದಲ್ಲಿ ಪಾಲ್ಗೊಂಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಪ್ಪು ಬಟ್ಟೆ ಪ್ರದರ್ಶಿಸಿ, ಘೋಷಣೆ ಕೂಗಿದವರ ವಿರುದ್ಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 19 ಫೆಬ್ರುವರಿ 2026, 2:45 IST
ನ್ಯಾಮತಿ | ಡಿ.ಕೆ. ಶಿವಕುಮಾರ್‌ಗೆ ಕಪ್ಪುಬಟ್ಟೆ ಪ್ರದರ್ಶನ: ಪ್ರಕರಣ ದಾಖಲು

ಕಾಳ್ಗಿಚ್ಚು: ‘ಸೇನಾನಿ’ಗಳೆಡೆ ಅನಾದರ

Karnataka Forest Fires: ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕಾಳ್ಗಿಚ್ಚು ನಿಯಂತ್ರಣಕ್ಕೆ ಸ್ವಯಂಸೇವಕರ ಸಹಕಾರ ಬಳಸಿಕೊಳ್ಳದಿರುವುದರಿಂದ ಪರಿಸರ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 19 ಫೆಬ್ರುವರಿ 2026, 0:30 IST
ಕಾಳ್ಗಿಚ್ಚು: ‘ಸೇನಾನಿ’ಗಳೆಡೆ ಅನಾದರ

‘ಅತಿಥಿ’ಗಳ ಪ್ರಮಾಣಪತ್ರಕ್ಕೆ ಎಸ್‌ಒಪಿ

Higher Education SOP: ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಪಿಎಚ್‌ಡಿ ಸೇರಿದಂತೆ ಪ್ರಮಾಣಪತ್ರಗಳ ನೈಜತೆ ಪರಿಶೀಲಿಸಲು ಕಾಲೇಜು ಶಿಕ್ಷಣ ಇಲಾಖೆ ಎಸ್‌ಒಪಿ ಜಾರಿಗೆ ತಂದಿದೆ.
Last Updated 18 ಫೆಬ್ರುವರಿ 2026, 23:25 IST
‘ಅತಿಥಿ’ಗಳ ಪ್ರಮಾಣಪತ್ರಕ್ಕೆ ಎಸ್‌ಒಪಿ
ADVERTISEMENT

ಬಡ ಮಕ್ಕಳ ಊಟಕ್ಕೂ ಅನುದಾನ ಇಲ್ಲ; ಆರ್‌. ಅಶೋಕ

ಕಾಂಗ್ರೆಸ್‌ ಶಾಸಕರಿಗೆ ವಿದೇಶ ಪ್ರವಾಸ: ಆರ್‌. ಅಶೋಕ
Last Updated 18 ಫೆಬ್ರುವರಿ 2026, 22:47 IST
ಬಡ ಮಕ್ಕಳ ಊಟಕ್ಕೂ ಅನುದಾನ ಇಲ್ಲ; ಆರ್‌. ಅಶೋಕ

ರಾಜ್ಯಪಾಲರ ಅಂಕಿತ: ಕೆರೆ ಬಫರ್‌ ವಲಯಕ್ಕೆ ಕತ್ತರಿ

ರಾಜ್ಯಪಾಲರ ಅಂಕಿತ; ಕೆಟಿಸಿಡಿಎ ಕಾಯ್ದೆಗೆ ತಿದ್ದುಪಡಿ– ಅಧಿಸೂಚನೆ
Last Updated 18 ಫೆಬ್ರುವರಿ 2026, 22:30 IST
ರಾಜ್ಯಪಾಲರ ಅಂಕಿತ: ಕೆರೆ ಬಫರ್‌ ವಲಯಕ್ಕೆ ಕತ್ತರಿ

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಇಂದು

BJP State Meeting: ಬಿಜೆಪಿಯ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆ ಗುರುವಾರ ಇಲ್ಲಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬುಧವಾರ ಅರಮನೆ ಮೈದಾನದಲ್ಲಿ ಕಾರ್ಯಕಾರಿಣಿಯ ಪೂರ್ವಸಿದ್ಧತೆ ಪರಿಶೀಲಿಸಿದರು.
Last Updated 18 ಫೆಬ್ರುವರಿ 2026, 21:25 IST
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಇಂದು
ADVERTISEMENT
ADVERTISEMENT
ADVERTISEMENT