ಜಿಲ್ಲೆಯ ಮಾಯಗೊಂಡನಹಳ್ಳಿ ಹೆಲಿಪ್ಯಾಡ್ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪ್ರತಿಕ್ರಿಯೆ ನೀಡಿ, ಅಪರಾಧಿಗಳು ಒಂದು ರಾಜ್ಯದಲ್ಲಿ ಕೃತ್ಯ ನಡೆಸಿ, ಇನ್ನೊಂದು ರಾಜ್ಯಕ್ಕೆ ಸುಲಲಿತವಾಗಿ ಹೋಗುತ್ತಾರೆ. ಇದೆಲ್ಲವನ್ನೂ ತಡೆಯಲು ದಕ್ಷಿಣದ ರಾಜ್ಯಗಳು ಕಠಿಣ ನಿಗಾ ವಹಿಸಬೇಕು. ಪರಸ್ಪರ ಸಹಕಾರ ನೀಡಬೇಕು ಎಂದರು.