ಉಡುಪಿಯ ಡಾ. ಕೃಷ್ಣಪ್ರಸಾದ್ ಕೂಡ್ಲು (ವೈದ್ಯಕೀಯ), ಕಲಬುರ್ಗಿಯ ಪ್ರೊ.ಎಸ್.ಎ. ಪಾಟೀಲ (ಶಿಕ್ಷಣ), ಮೂಡುಬಿದಿರೆಯ ಎಂ. ಮೋಹನ ಆಳ್ವ (ಶಿಕ್ಷಣ, ಸಾಂಸ್ಕೃತಿಕ), ಕೊಡಗಿನ ಎಂ.ಪಿ. ಗಣೇಶ್ (ಕ್ರೀಡೆ), ಬೆಳಗಾವಿಯ ಬ್ರಿಗೇಡಿಯರ್ ಪೂರ್ವಿಮಠ (ಸೇನೆ), ಮೈಸೂರಿನ ಮಹೇಶ್ವರನ್ (ಕುಸ್ತಿ), ಬಳ್ಳಾರಿಯ ದಾದಾ ಖಲಂದರ್ (ಸಾಮಾಜಿಕ), ಹುಬ್ಬಳ್ಳಿಯ ಕೆ.ಎಸ್. ಜಯಂತ್ (ಸಾಮಾಜಿಕ), ಬಾಗಲಕೋಟೆಯ ಘನಶಾಮ್ ಭಾಂಡಗೆ (ಸಿನಿಮಾ, ಸಾಮಾಜಿಕ), ದಾವಣಗೆರೆಯ ಬಿ. ಶಂಭುಲಿಂಗಪ್ಪ (ಸಂಕಿರ್ಣ), ಶಿವಮೊಗ್ಗದ ಶಿವಣ್ಣ (ಸಾಹಿತ್ಯ), ಉತ್ತರ ಕನ್ನಡದ ನಾಗರಾಜ್ ನಾಯಕ್ (ಪರಿಸರ, ಸಾಹಿತ್ಯ), ಶಿವಮೊಗ್ಗದ ಇ. ಪ್ರೇಮಾ (ಸಾಮಾಜಿಕ) ಸದಸ್ಯರಾಗಿ ನೇಮಕರಾಗಿದ್ದಾರೆ.