1944ರಲ್ಲಿ ಹೈದಾರಾಬಾದ್ನಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತ ಪರಿಶಿಷ್ಟ ಜಾತಿಯ ಅಧಿವೇಶನದಲ್ಲಿ ಭಾಗವಹಿಸಲು ಅಂಬೇಡ್ಕರ್ ಅವರು ಮುಂಬೈನಿಂದ ಬಂದು ವಾಡಿಯಲ್ಲಿ ಇಳಿದು, ಹೈದಾರಬಾದ್ಗೆ ಪ್ರಯಾಣಿಸಬೇಕಿತ್ತು. ಬ್ರಿಟಿಷ್ ಸರ್ಕಾರದ ರೈಲಿನಲ್ಲಿ ಮುಂಬೈನಿಂದ ಬಂದು, ವಾಡಿಯಿಂದ ನಿಜಾಮ್ ಸರ್ಕಾರ ರೈಲಿನಲ್ಲಿ (ಎನ್ಎಸ್) ಹೈದರಾಬಾದ್ಗೆ ತೆರಳಬೇಕಿತ್ತು.