ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ | ಮಂಗಳವಾರ, 24 ಫೆಬ್ರುವರಿ ‌2026

Today Cartoon: ಚಿನಕುರುಳಿ | ಮಂಗಳವಾರ, 24 ಫೆಬ್ರುವರಿ ‌2026
Last Updated 23 ಫೆಬ್ರುವರಿ 2026, 23:30 IST
ಚಿನಕುರುಳಿ | ಮಂಗಳವಾರ, 24 ಫೆಬ್ರುವರಿ ‌2026

ಗುಂಡಣ್ಣ: ಮಂಗಳವಾರ, 24 ಫೆಬ್ರುವರಿ ‌2026

Daily Cartoon: ಗುಂಡಣ್ಣ: ಮಂಗಳವಾರ, 24 ಫೆಬ್ರುವರಿ ‌2026. ಇಂದಿನ ಪ್ರಚಲಿತ ವಿದ್ಯಮಾನಗಳ ಕುರಿತಾದ ವ್ಯಂಗ್ಯಚಿತ್ರ ಇಲ್ಲಿದೆ.
Last Updated 24 ಫೆಬ್ರುವರಿ 2026, 0:00 IST
ಗುಂಡಣ್ಣ: ಮಂಗಳವಾರ, 24 ಫೆಬ್ರುವರಿ ‌2026

ಚುರುಮುರಿ: ಹಾಲಕ್ಕಿ ನುಡಿತೈತೆ

Political Satire: ವತ್ತಾರೇಗೆ ಹಾಲಕ್ಕಿಯೊಂದು ಮಸಣದ ಮರದ ಮ್ಯಾಲೆ ಕೂಕಂದು ಯೋಚನೆ ಮಾಡ್ತಿತ್ತು. ಬುಡುಬುಡಿಕಣ್ಣ ಬ್ಯಾರೆ ‘ಇನ್ನು ಮ್ಯಾಲೆ ನಾನು ಶಕುನ ನುಡಿಯಕ್ಕೆ ಹೋಗ್ಕುಲ್ಲ ಕಣವ್ವ. ಬೀದಿನಾಯಿಗಳು ಅಟ್ಟಿಸಿಕ್ಯಬತ್ತವೆ’ ಅಂತ ನೊಂದಕತಿದ್ದ.
Last Updated 23 ಫೆಬ್ರುವರಿ 2026, 23:30 IST
ಚುರುಮುರಿ: ಹಾಲಕ್ಕಿ ನುಡಿತೈತೆ

ಎಚ್‌.ಡಿ.ದೇವೇಗೌಡ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ದೇವಶೆಟ್ಟಿ ಗೌಡ ನಿಧನ

Obituary News: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆಪ್ತ ಕಾರ್ಯದರ್ಶಿಯಾಗಿದ್ದ ನಿವೃತ್ತ ಅಧಿಕಾರಿ ಎಂ.ವಿ. ದೇವಶೆಟ್ಟಿ ಗೌಡ ಅವರು ನಿಧನರಾದರು. ನಾಗರಬಾವಿಯಲ್ಲಿ ಅಂತಿಮ ದರ್ಶನ, ಮಂಡ್ಯದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
Last Updated 23 ಫೆಬ್ರುವರಿ 2026, 15:47 IST
ಎಚ್‌.ಡಿ.ದೇವೇಗೌಡ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ದೇವಶೆಟ್ಟಿ ಗೌಡ ನಿಧನ

ನಿಷ್ಕಾರುಣ್ಯವಾಗಿ ಸೋಲಿಸಿಬಿಟ್ಟರು; ಇಂಥ ಸಮಾಜದಲ್ಲಿ ಬದುಕುವುದೇಗೆ: ರಮೇಶ್ ಕುಮಾರ್

Former Speaker Ramesh Kumar: ಶ್ರೀನಿವಾಸಪುರ ಕ್ಷೇತ್ರದಲ್ಲಿ ನನ್ನನ್ನು ನಿಷ್ಕಾರುಣ್ಯವಾಗಿ ಸೋಲಿಸಿಬಿಟ್ಟರು. ಕರುಣೆಯನ್ನೇ ತೋರಲಿಲ್ಲ. ಇಂಥ ಸಮಾಜದಲ್ಲಿ ನಾವು ಬದುಕುವುದು ಹೇಗೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಪ್ರಶ್ನಿಸಿದ್ದಾರೆ.
Last Updated 24 ಫೆಬ್ರುವರಿ 2026, 6:24 IST
ನಿಷ್ಕಾರುಣ್ಯವಾಗಿ ಸೋಲಿಸಿಬಿಟ್ಟರು; ಇಂಥ ಸಮಾಜದಲ್ಲಿ ಬದುಕುವುದೇಗೆ: ರಮೇಶ್ ಕುಮಾರ್

ಊಟ, ನಿದ್ರೆ ಬಿಟ್ಟು ಸತತ ಮೂರು ದಿನ ಮರ ತಬ್ಬಿ ನಿಂತ ಕೆನ್ಯಾ ಯುವತಿಯ ಉದ್ದೇಶವೇನು?

Environment Conservation: ಹವಾಮಾನ ವೈಪರೀತ್ಯದಿಂದಾಗಿ ಪ್ರಕೃತಿಯು ಸಮತೋಲನ ಕಳೆದುಕೊಳ್ಳುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅತಿಕ್ರಮಗಳಿಂದಾಗಿ ಭೂ ಗ್ರಹಕ್ಕೆ ಜ್ವರ ಬರುತ್ತಿದೆ. ತಾಪಮಾನ ಏರಿಕೆಯಿಂದ ಹಿಮಪರ್ವತಗಳು ಕರಗುತ್ತಿವೆ. ಅಕಾಲಿಕ ಮಳೆಯಾಗುತ್ತಿದೆ.
Last Updated 24 ಫೆಬ್ರುವರಿ 2026, 4:29 IST
ಊಟ, ನಿದ್ರೆ ಬಿಟ್ಟು ಸತತ ಮೂರು ದಿನ ಮರ ತಬ್ಬಿ ನಿಂತ ಕೆನ್ಯಾ ಯುವತಿಯ ಉದ್ದೇಶವೇನು?

ನರೇಂದ್ರ ಮೋದಿ ಮೈದಾನಕ್ಕಿದೆ ಈ ಕಳಂಕ; ಇಲ್ಲಿ ಗೆದ್ದವರಿಗೆ ಮುಂದಿದೆ ಸಂಕಷ್ಟ?

Narendra Modi Stadium: ವಿಶ್ವದ ದೊಡ್ಡ ಕ್ರಿಕೆಟ್ ಕ್ರೀಡಾಂಗಣಗಳ ಪೈಕಿ ಗುಜರಾತ್‌ನ ಶ್ರೀ ನರೇಂದ್ರ ಮೋದಿ ಸ್ಟೇಡಿಯಂ ಕೂಡ ಒಂದು. ಇತ್ತೀಚೆಗೆ ನರೇಂದ್ರ ಮೋದಿ ಸ್ಟೇಡಿಯಂ ಕುಖ್ಯಾತಿಯೊಂದನ್ನು ಪಡೆಯುತ್ತಿದೆ.
Last Updated 24 ಫೆಬ್ರುವರಿ 2026, 12:35 IST
ನರೇಂದ್ರ ಮೋದಿ ಮೈದಾನಕ್ಕಿದೆ ಈ ಕಳಂಕ; ಇಲ್ಲಿ ಗೆದ್ದವರಿಗೆ ಮುಂದಿದೆ ಸಂಕಷ್ಟ?
ADVERTISEMENT

7ವರ್ಷ ಅಧಿಕಾರ ಅನುಭವಿಸಿದ್ದಾರೆ|ಸಿದ್ದರಾಮಯ್ಯಗೆ ಅನ್ಯಾಯವೆಂದರೆ ಏನರ್ಥ: ಬೊಮ್ಮಾಯಿ

Political Criticism: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ ಅಧಿಕಾರಾವಧಿಯ ದಾಖಲೆ ಮುರಿದಿದ್ದಾರೆ, ಹೀಗಿರುವಾಗ ಅವರಿಗೆ ಅನ್ಯಾಯವಾಗಿದೆ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹಾವೇರಿಯಲ್ಲಿ ಟೀಕಿಸಿದ್ದಾರೆ.
Last Updated 23 ಫೆಬ್ರುವರಿ 2026, 19:25 IST
7ವರ್ಷ ಅಧಿಕಾರ ಅನುಭವಿಸಿದ್ದಾರೆ|ಸಿದ್ದರಾಮಯ್ಯಗೆ ಅನ್ಯಾಯವೆಂದರೆ ಏನರ್ಥ: ಬೊಮ್ಮಾಯಿ

ವಿವಾಹಪೂರ್ವ ಸಂಭ್ರಮದಲ್ಲಿ ರಶ್ಮಿಕಾ–ವಿಜಯ್; ಮೋಜುಮಸ್ತಿಯಲ್ಲಿ ತಾರಾ ಜೋಡಿ

Rashmika Mandanna: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ‌ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಈಗಾಗಲೇ ಈ ಜೋಡಿ ಉದಯಪುರಕ್ಕೆ ತಲುಪಿದ್ದಾರೆ. ಇಬ್ಬರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಫೋಟೊಗಳು ಹಾಗೂ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿವೆ.
Last Updated 24 ಫೆಬ್ರುವರಿ 2026, 6:24 IST
ವಿವಾಹಪೂರ್ವ ಸಂಭ್ರಮದಲ್ಲಿ ರಶ್ಮಿಕಾ–ವಿಜಯ್; ಮೋಜುಮಸ್ತಿಯಲ್ಲಿ ತಾರಾ ಜೋಡಿ

ಗಮನಿಸಿ| ಬಿಸಿ ನೀರಿಗೆ ತಣ್ಣೀರು ಬೆರೆಸಿ ಕುಡಿಯಲೇಬಾರದು; ಯಾಕೆ ಗೊತ್ತಾ?

Ayurvedic Health: ಉತ್ತಮ ಆಹಾರದ ಸೇವನೆ ನಮ್ಮ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಕರಿಸುತ್ತದೆ. ಹಾಗೆಂದ ಮಾತ್ರಕ್ಕೆ ನಾವು ಆಹಾರವನ್ನು ಮನಸ್ಸೊ ಇಚ್ಛೆ ಸೇವಿಸಲು ಸಾಧ್ಯವಿಲ್ಲ. ಆಹಾರವು ಶರೀರದಲ್ಲಿ ಶಕ್ತಿಯಾಗಿ ಕಾರ್ಯನಿರ್ವಹಿಸಬೇಕಾದರೆ ಅದನ್ನು ಆಯುರ್ವೇದದಲ್ಲಿ ಹೇಳಿದ ಪ್ರಕಾರ.
Last Updated 24 ಫೆಬ್ರುವರಿ 2026, 10:10 IST
ಗಮನಿಸಿ| ಬಿಸಿ ನೀರಿಗೆ ತಣ್ಣೀರು ಬೆರೆಸಿ ಕುಡಿಯಲೇಬಾರದು; ಯಾಕೆ ಗೊತ್ತಾ?
ADVERTISEMENT
ADVERTISEMENT
ADVERTISEMENT