ಕಾರ್ಯಕ್ರಮದ ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆ– ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ಕೃತಿ ಕುರಿತು ಮಾತು– ಸಂಸ್ಕೃತ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ, ವಿಶೇಷ ಉಪನ್ಯಾಸ– ಸತ್ಸಂಗ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಎಂ., ಪ್ರತಿಕ್ರಿಯೆ– ಬನ್ನಂಜೆ ಗೋವಿಂದಾಚಾರ್ಯ. ಇದೇ ಸಂದರ್ಭ ಲಿಂಗಂಗುಂಟ್ಲು ಸುಬ್ಬರಾವ್ ಅವರಿಂದ ದ್ರೋಣಾಚಾರ್ಯರ ಕಾಲದ ಬಿಲ್ವಿದ್ಯೆ ಪ್ರದರ್ಶನ ನಡೆಯಲಿದೆ.