<p><strong>ವಿನೋದ ಸಾಂಸ್ಕೃತಿಕ ವೇದಿಕೆ:</strong> ಕೆನ್ ಕಲಾ ಶಾಲೆ, ಶೇಷಾದ್ರಿಪುರಂ. ಪೊಲೀಸ್ ಠಾಣೆ ಹಿಂಭಾಗ. ಅತಿಥಿ: ಕವಿ ಜಿ.ಕೆ.ಎಲ್.ರಾಜನ್. ಬೆಳಿಗ್ಗೆ 10.30.<br /> <br /> <strong>ಕವಿಗಳ ಅಂತರರಾಷ್ಟ್ರೀಯ ಸಂಘ</strong>: ವಲ್ಲಭ ನಿಕೇತನ, ಕುಮಾರ ಪಾರ್ಕ್ ಪೂರ್ವ. ಗಾಂಧಿ ಭವನದ ಹತ್ತಿರ. ಅತಿಥಿಗಳು: ಲೇಖಕ ಎಸ್.ಕೆ.ರಮಾದೇವಮ್ಮ. ಬೆಳಿಗ್ಗೆ 10.30.<br /> <br /> <strong>ಶಿವಕೃಪ ಸಾಂಸ್ಕೃತಿಕ ವೇದಿಕೆ</strong>: ಭಕ್ತಿ, ಭಾವಗೀತೆಗಳ ಗಾಯನ, ಹರಿಕಥಾ ಕಾರ್ಯಕ್ರಮ ಹಾಗೂ ಸನ್ಮಾನ. ಸನ್ಮಾನಿತರು: ರಂಗಭೂಮಿ ಕಲಾವಿದ ತುಳಸಮ್ಮ, ತಬಲಾ ವಿದ್ವಾನ್ ರಾಮಕೃಷ್ಣ, ಎ.ಕೆ.ವೆಂಕಟರಾಮರಾವ್, ಸಂಗೀತ ವಿದ್ವಾನ್ ಹೊಂಬಾಳಯ್ಯ. ಉದ್ಘಾಟನೆ: ಹರಿಕಥಾ ವಿದ್ವಾನ್ ನ.ನಂಜುಂಡಸ್ವಾಮಿ, ಅಧ್ಯಕ್ಷತೆ: ಹರಿಕಥಾ ವಿದ್ವಾನ್ ವಿ.ಅಶ್ವಥ್ ನಾರಾಯಣ್. ಹರಿಕಥಾ ವಿದೂಷಿ ಸುಮಿತ್ರಾನಂದ ಅವರಿಂದ ಹರಿಕಥೆ. ಸಂಜೆ 4.<br /> <br /> <strong>ನಾದಬ್ರಹ್ಮ ಪ್ರಾರ್ಥನಾ ಮಂದಿರ: </strong>ಆನಂದನಿಲಯ, ನಂ.27, 28 (ಮೂರನೇ ಮಹಡಿ) ವೇಣುಗೋಪಾಲ ರೆಡ್ಡಿ ಬಡಾವಣೆ. ಎಂ.ಜವರಪ್ಪ ಮತ್ತು ತಂಡದಿಂದ `ಭಕ್ತ ಮಾರ್ಕಾಂಡೇಯ~ ಕಥಾಕಾಲಕ್ಷೇಪ. ಸಂಜೆ 4.<br /> <br /> <strong>ದಂಡು ಪ್ರದೇಶ ಕನ್ನಡ ಸಂಘಟನೆಗಳ ಒಕ್ಕೂಟ:</strong> ಸಿಎಂಆರ್ ನ್ಯಾಷನಲ್ ಪಬ್ಲಿಕ್ ಶಾಲೆ ಆವರಣ (ಜಲವಾಯು ವಿಹಾರ ಹಿಂಭಾಗ), ಎಚ್ಆರ್ಬಿಆರ್ ಬಡಾವಣೆ, 3ನೇ ಬ್ಲಾಕ್. ಯುಗಾದಿ ಉತ್ಸವ. ಅಂತರರಾಷ್ಟ್ರೀಯ ಹಾಕಿ ಕ್ರೀಡಾಪಟು ಎ.ಬಿ.ಸುಬ್ಬಯ್ಯ ಅವರಿಗೆ ಯುಗಾದಿ ಪುರಸ್ಕಾರ. ಉದ್ಘಾಟನೆ: ಕೆ.ಸಿ.ರಾಮಮೂರ್ತಿ, ಸಬಿತಾ ರಾಮಮೂರ್ತಿ. ಸಂಜೆ 5.<br /> <br /> <strong>ಅಖಿಲ ಕರ್ನಾಟಕ ಶರಣ ಸಾಹಿತ್ಯ ಪರಿಷತ್ತು</strong>: ವಚನ ಸಂಗೀತೋತ್ಸವ. ಉದ್ಘಾಟನೆ: ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ನಿರ್ದೇಶಕ ಡಾ.ಸಿ.ಸೋಮಶೇಖರ್. ಬೆಂಗಳೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಕೆ.ಸಿದ್ಧಪ್ಪ. ಬೆಳಿಗ್ಗೆ 10.<br /> <br /> <strong>ತ್ರಿವಿಧ ದಾಸೋಹಿ ಮಹಾದಾನಿ ಬಿ.ಕೆ.ಮರಿಯಪ್ಪ 133ನೇ ಜಯಂತ್ಯುತ್ಸವ ಆಚರಣೆ</strong>. ಸಾಹಿತ್ಯ ಪರಿಷತ್, ಚಾಮರಾಜಪೇಟೆ. ಉದ್ಘಾಟನೆ: ಉದ್ಯಮಿ ಡಾ.ರಾಮನಾಚಾರ್ಯ. ಅತಿಥಿಗಳು: ವಿಜ್ಞಾನಿ ಸುಧೀಂದ್ರ ಹಾಲ್ಡೊಡ್ಡೇರಿ, ವಕೀಲ ವಿಜಯ ಕುಮಾರ್.ಬೆಳಿಗ್ಗೆ 10.<br /> <br /> <strong>ಶ್ರೀ ತ್ಯಾಗರಾಜ ಗಾನಸಭಾ ಟ್ರಸ್ಟ್:</strong> ವಾಣಿ ವಿದ್ಯಾ ಕೇಂದ್ರ, 1246, 4ನೇ ಮುಖ್ಯ ರಸ್ತೆ ಈ ಬ್ಲಾಕ್ ರಾಜಾಜಿನಗರ. ರಾಜಲಕ್ಷ್ಮಿ ತಿರುನಾರಾಯಣ್ ಅವರಿಂದ ವೀಣೆ. ಎಂ.ಎ.ಕೃಷ್ಣಮೂರ್ತಿ (ಮೃದಂಗ), ಜಿ.ಎಸ್. ರಾಮಾನುಜನ್ (ಘಟ). ಸಂಜೆ 7.30.<br /> <br /> <strong>ರಾಗ ಸಂಗಮ</strong>: ಕರ್ನಾಟಕ ಟೆಲಿಕಾಂ ಅಫಸೋವ ವೆಲ್ಫೇರ್ ಅಸೋಸಿಯೇಷನ್, ನಂ.2775/1, ಕೊಡಿಗೆಹಳ್ಳಿ ರೈಲ್ವೆ ಸ್ಟೇಷನ್ ಹತ್ತಿರ. ಸಂಗೀತ ಜೆ.ಕಾಖಂಡಕಿ ಅವರಿಂದ ಗಾಯನ. ವೆಂಕಟೇಶ್ ಅಲ್ಕೋಡ್ (ಹಾರ್ಮೋನಿಯಂ), ರಾಜಗೋಪಾಲ್ ಕಲ್ಲೂರಕರ್( ತಬಲ). ಸಂಜೆ 6.<br /> <br /> <strong>ವೀರಶೈವ ತತ್ವಪ್ರಚಾರ ಸಂಘ</strong>: ವೀರಶೈವ ತತ್ವಪ್ರಚಾರ ಸಂಘ, ಪ್ರಾರ್ಥನಾ ಮಂದಿರ, ಎಚ್.ಬಿ.ಸಮಾಜ ರಸ್ತೆ. ಬಸವನಗುಡಿ. ವೇಮಗಲ್ ಸೋಮಶೇಖರ ಅವರಿಂದ `ಬೆಂಗಳೂರಿನಲ್ಲಿ ರಬೀಂದ್ರನಾಥ ಟ್ಯಾಗೋರ್~ ಕುರಿತು ಉಪನ್ಯಾಸ. ಸಂಜೆ 4.30.<br /> <br /> <strong>ಸುಚಿತ್ರ:</strong> ಕಿ.ರಂ. ನುಡಿ ಮನೆ. ಬನಶಂಕರಿ. ತಿಂಗಳ ವಿಶೇಷ ಉಪನ್ಯಾಸ ಮಾಲೆಯಲ್ಲಿ ವಿದ್ವಾಂಸ ಪ್ರೊ.ಷ. ಶೆಟ್ಟರ್ ಅವರಿಂದ ಭಾರತೀಯ ಚಿತ್ರ ಕಲೆಗೆ ಆನಂದಕುಮಾರ ಸ್ವಾಮಿ ಕೊಡುಗೆ ಕುರಿತು ಉಪನ್ಯಾಸ. ಸಂಜೆ 6.<br /> <br /> <strong>ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್</strong>: ಬಿ.ಪಿ.ವಾಡಿಯಾ ರಸ್ತೆ. ವಿಜಯಾ ವೆಂಕಟರಘು ಅವರಿಂದ ವೀಣಾ ವಾದನ. ಸಂಜೆ6. <br /> <br /> <strong>ರಾಮ ಲಲಿತ ಕಲಾ ಮಂದಿರ:</strong> ಗಾಯನ ಸಮಾಜ, ಕೆ.ಆರ್.ರಸ್ತೆ. ಬಸವನಗುಡಿ. ಸಂಗೀತದ ರಸಗ್ರಹಣ ಸಂಕಿರಣ. ಉದ್ಘಾಟನೆ: ಹಿರಿಯ ಕಲಾವಿದರಾದ ಜಿ.ರಾಜನಾರಾಯಣ್, ಎಸ್.ಶಂಕರ್, ಎಂ.ಎಸ್. ಶೀಲಾ, ಡಾ.ಟಿ.ಎಸ್. ಸತ್ಯವತಿ, ಮೈಸೂರು ಎಂ.ನಾಗರಾಜ್, ಡಾ.ಜಯಂತಿ ಕಮರೇಶ್, ಯು.ಎನ್. ಗಿರಿಧರ್. ಬೆಳಿಗ್ಗೆ 10.<br /> <br /> <strong>ಸಾತ್ವಿಕ ಸಾಂಸ್ಕೃತಿಕ ಪ್ರತಿಷ್ಠಾನ, ಅನನ್ಯ: </strong>`ಅಂತರಂಗ~ ಕವಿ ಕಾವ್ಯ ಮಂಡನೆ, ಕವಿ- ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಕಾವ್ಯ ಗಾಯನ-ಶಂಕರ ಶಾನಭಾಗ್, ವಾದ್ಯ ಸಹಕಾರ- ವಸಂತ ಕುಮಾರ್ ಕುಂಬ್ಳೆ, ಜಗದೀಶ್ ಕುರ್ತಕೋಟಿ, ಅನನ್ಯ ಸಭಾಂಗಣ, 4ನೇ ಮುಖ್ಯ ರಸ್ತೆ, ಮಲ್ಲೇಶ್ವರ. ಸಂಜೆ 6</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿನೋದ ಸಾಂಸ್ಕೃತಿಕ ವೇದಿಕೆ:</strong> ಕೆನ್ ಕಲಾ ಶಾಲೆ, ಶೇಷಾದ್ರಿಪುರಂ. ಪೊಲೀಸ್ ಠಾಣೆ ಹಿಂಭಾಗ. ಅತಿಥಿ: ಕವಿ ಜಿ.ಕೆ.ಎಲ್.ರಾಜನ್. ಬೆಳಿಗ್ಗೆ 10.30.<br /> <br /> <strong>ಕವಿಗಳ ಅಂತರರಾಷ್ಟ್ರೀಯ ಸಂಘ</strong>: ವಲ್ಲಭ ನಿಕೇತನ, ಕುಮಾರ ಪಾರ್ಕ್ ಪೂರ್ವ. ಗಾಂಧಿ ಭವನದ ಹತ್ತಿರ. ಅತಿಥಿಗಳು: ಲೇಖಕ ಎಸ್.ಕೆ.ರಮಾದೇವಮ್ಮ. ಬೆಳಿಗ್ಗೆ 10.30.<br /> <br /> <strong>ಶಿವಕೃಪ ಸಾಂಸ್ಕೃತಿಕ ವೇದಿಕೆ</strong>: ಭಕ್ತಿ, ಭಾವಗೀತೆಗಳ ಗಾಯನ, ಹರಿಕಥಾ ಕಾರ್ಯಕ್ರಮ ಹಾಗೂ ಸನ್ಮಾನ. ಸನ್ಮಾನಿತರು: ರಂಗಭೂಮಿ ಕಲಾವಿದ ತುಳಸಮ್ಮ, ತಬಲಾ ವಿದ್ವಾನ್ ರಾಮಕೃಷ್ಣ, ಎ.ಕೆ.ವೆಂಕಟರಾಮರಾವ್, ಸಂಗೀತ ವಿದ್ವಾನ್ ಹೊಂಬಾಳಯ್ಯ. ಉದ್ಘಾಟನೆ: ಹರಿಕಥಾ ವಿದ್ವಾನ್ ನ.ನಂಜುಂಡಸ್ವಾಮಿ, ಅಧ್ಯಕ್ಷತೆ: ಹರಿಕಥಾ ವಿದ್ವಾನ್ ವಿ.ಅಶ್ವಥ್ ನಾರಾಯಣ್. ಹರಿಕಥಾ ವಿದೂಷಿ ಸುಮಿತ್ರಾನಂದ ಅವರಿಂದ ಹರಿಕಥೆ. ಸಂಜೆ 4.<br /> <br /> <strong>ನಾದಬ್ರಹ್ಮ ಪ್ರಾರ್ಥನಾ ಮಂದಿರ: </strong>ಆನಂದನಿಲಯ, ನಂ.27, 28 (ಮೂರನೇ ಮಹಡಿ) ವೇಣುಗೋಪಾಲ ರೆಡ್ಡಿ ಬಡಾವಣೆ. ಎಂ.ಜವರಪ್ಪ ಮತ್ತು ತಂಡದಿಂದ `ಭಕ್ತ ಮಾರ್ಕಾಂಡೇಯ~ ಕಥಾಕಾಲಕ್ಷೇಪ. ಸಂಜೆ 4.<br /> <br /> <strong>ದಂಡು ಪ್ರದೇಶ ಕನ್ನಡ ಸಂಘಟನೆಗಳ ಒಕ್ಕೂಟ:</strong> ಸಿಎಂಆರ್ ನ್ಯಾಷನಲ್ ಪಬ್ಲಿಕ್ ಶಾಲೆ ಆವರಣ (ಜಲವಾಯು ವಿಹಾರ ಹಿಂಭಾಗ), ಎಚ್ಆರ್ಬಿಆರ್ ಬಡಾವಣೆ, 3ನೇ ಬ್ಲಾಕ್. ಯುಗಾದಿ ಉತ್ಸವ. ಅಂತರರಾಷ್ಟ್ರೀಯ ಹಾಕಿ ಕ್ರೀಡಾಪಟು ಎ.ಬಿ.ಸುಬ್ಬಯ್ಯ ಅವರಿಗೆ ಯುಗಾದಿ ಪುರಸ್ಕಾರ. ಉದ್ಘಾಟನೆ: ಕೆ.ಸಿ.ರಾಮಮೂರ್ತಿ, ಸಬಿತಾ ರಾಮಮೂರ್ತಿ. ಸಂಜೆ 5.<br /> <br /> <strong>ಅಖಿಲ ಕರ್ನಾಟಕ ಶರಣ ಸಾಹಿತ್ಯ ಪರಿಷತ್ತು</strong>: ವಚನ ಸಂಗೀತೋತ್ಸವ. ಉದ್ಘಾಟನೆ: ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ನಿರ್ದೇಶಕ ಡಾ.ಸಿ.ಸೋಮಶೇಖರ್. ಬೆಂಗಳೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಕೆ.ಸಿದ್ಧಪ್ಪ. ಬೆಳಿಗ್ಗೆ 10.<br /> <br /> <strong>ತ್ರಿವಿಧ ದಾಸೋಹಿ ಮಹಾದಾನಿ ಬಿ.ಕೆ.ಮರಿಯಪ್ಪ 133ನೇ ಜಯಂತ್ಯುತ್ಸವ ಆಚರಣೆ</strong>. ಸಾಹಿತ್ಯ ಪರಿಷತ್, ಚಾಮರಾಜಪೇಟೆ. ಉದ್ಘಾಟನೆ: ಉದ್ಯಮಿ ಡಾ.ರಾಮನಾಚಾರ್ಯ. ಅತಿಥಿಗಳು: ವಿಜ್ಞಾನಿ ಸುಧೀಂದ್ರ ಹಾಲ್ಡೊಡ್ಡೇರಿ, ವಕೀಲ ವಿಜಯ ಕುಮಾರ್.ಬೆಳಿಗ್ಗೆ 10.<br /> <br /> <strong>ಶ್ರೀ ತ್ಯಾಗರಾಜ ಗಾನಸಭಾ ಟ್ರಸ್ಟ್:</strong> ವಾಣಿ ವಿದ್ಯಾ ಕೇಂದ್ರ, 1246, 4ನೇ ಮುಖ್ಯ ರಸ್ತೆ ಈ ಬ್ಲಾಕ್ ರಾಜಾಜಿನಗರ. ರಾಜಲಕ್ಷ್ಮಿ ತಿರುನಾರಾಯಣ್ ಅವರಿಂದ ವೀಣೆ. ಎಂ.ಎ.ಕೃಷ್ಣಮೂರ್ತಿ (ಮೃದಂಗ), ಜಿ.ಎಸ್. ರಾಮಾನುಜನ್ (ಘಟ). ಸಂಜೆ 7.30.<br /> <br /> <strong>ರಾಗ ಸಂಗಮ</strong>: ಕರ್ನಾಟಕ ಟೆಲಿಕಾಂ ಅಫಸೋವ ವೆಲ್ಫೇರ್ ಅಸೋಸಿಯೇಷನ್, ನಂ.2775/1, ಕೊಡಿಗೆಹಳ್ಳಿ ರೈಲ್ವೆ ಸ್ಟೇಷನ್ ಹತ್ತಿರ. ಸಂಗೀತ ಜೆ.ಕಾಖಂಡಕಿ ಅವರಿಂದ ಗಾಯನ. ವೆಂಕಟೇಶ್ ಅಲ್ಕೋಡ್ (ಹಾರ್ಮೋನಿಯಂ), ರಾಜಗೋಪಾಲ್ ಕಲ್ಲೂರಕರ್( ತಬಲ). ಸಂಜೆ 6.<br /> <br /> <strong>ವೀರಶೈವ ತತ್ವಪ್ರಚಾರ ಸಂಘ</strong>: ವೀರಶೈವ ತತ್ವಪ್ರಚಾರ ಸಂಘ, ಪ್ರಾರ್ಥನಾ ಮಂದಿರ, ಎಚ್.ಬಿ.ಸಮಾಜ ರಸ್ತೆ. ಬಸವನಗುಡಿ. ವೇಮಗಲ್ ಸೋಮಶೇಖರ ಅವರಿಂದ `ಬೆಂಗಳೂರಿನಲ್ಲಿ ರಬೀಂದ್ರನಾಥ ಟ್ಯಾಗೋರ್~ ಕುರಿತು ಉಪನ್ಯಾಸ. ಸಂಜೆ 4.30.<br /> <br /> <strong>ಸುಚಿತ್ರ:</strong> ಕಿ.ರಂ. ನುಡಿ ಮನೆ. ಬನಶಂಕರಿ. ತಿಂಗಳ ವಿಶೇಷ ಉಪನ್ಯಾಸ ಮಾಲೆಯಲ್ಲಿ ವಿದ್ವಾಂಸ ಪ್ರೊ.ಷ. ಶೆಟ್ಟರ್ ಅವರಿಂದ ಭಾರತೀಯ ಚಿತ್ರ ಕಲೆಗೆ ಆನಂದಕುಮಾರ ಸ್ವಾಮಿ ಕೊಡುಗೆ ಕುರಿತು ಉಪನ್ಯಾಸ. ಸಂಜೆ 6.<br /> <br /> <strong>ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್</strong>: ಬಿ.ಪಿ.ವಾಡಿಯಾ ರಸ್ತೆ. ವಿಜಯಾ ವೆಂಕಟರಘು ಅವರಿಂದ ವೀಣಾ ವಾದನ. ಸಂಜೆ6. <br /> <br /> <strong>ರಾಮ ಲಲಿತ ಕಲಾ ಮಂದಿರ:</strong> ಗಾಯನ ಸಮಾಜ, ಕೆ.ಆರ್.ರಸ್ತೆ. ಬಸವನಗುಡಿ. ಸಂಗೀತದ ರಸಗ್ರಹಣ ಸಂಕಿರಣ. ಉದ್ಘಾಟನೆ: ಹಿರಿಯ ಕಲಾವಿದರಾದ ಜಿ.ರಾಜನಾರಾಯಣ್, ಎಸ್.ಶಂಕರ್, ಎಂ.ಎಸ್. ಶೀಲಾ, ಡಾ.ಟಿ.ಎಸ್. ಸತ್ಯವತಿ, ಮೈಸೂರು ಎಂ.ನಾಗರಾಜ್, ಡಾ.ಜಯಂತಿ ಕಮರೇಶ್, ಯು.ಎನ್. ಗಿರಿಧರ್. ಬೆಳಿಗ್ಗೆ 10.<br /> <br /> <strong>ಸಾತ್ವಿಕ ಸಾಂಸ್ಕೃತಿಕ ಪ್ರತಿಷ್ಠಾನ, ಅನನ್ಯ: </strong>`ಅಂತರಂಗ~ ಕವಿ ಕಾವ್ಯ ಮಂಡನೆ, ಕವಿ- ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಕಾವ್ಯ ಗಾಯನ-ಶಂಕರ ಶಾನಭಾಗ್, ವಾದ್ಯ ಸಹಕಾರ- ವಸಂತ ಕುಮಾರ್ ಕುಂಬ್ಳೆ, ಜಗದೀಶ್ ಕುರ್ತಕೋಟಿ, ಅನನ್ಯ ಸಭಾಂಗಣ, 4ನೇ ಮುಖ್ಯ ರಸ್ತೆ, ಮಲ್ಲೇಶ್ವರ. ಸಂಜೆ 6</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>