ಹರಿಕಥಾ ರತ್ನಾಕರ ದಿ. ಶ್ರೀ ಗೋಪೀನಾಥದಾಸರು ಕರ್ನಾಟಕದಲ್ಲಿ ಪ್ರಸಿದ್ಧವಾದ ಪ್ರಭಾತ ಕಲಾವಿದರು. ಅವರ ನೆನಪಿನ ಸಂಸ್ಥೆ ಗೋಪೀನಾಥದಾಸ ನ್ಯಾಸ. ಯುವ ಕಲಾವಿದರನ್ನು ಪ್ರೋತ್ಸಾಹಿಸುವುದೇ ಈ ನ್ಯಾಸದ ಉದ್ದೇಶ.
ಕಳೆದ ಹದಿನಾಲ್ಕು ವರ್ಷಗಳಿಂದ ರಾಷ್ಟ್ರ ಮಟ್ಟದ ಶಾಸ್ತ್ರೀಯ ನೃತ್ಯಗಳಾಗ ಭರತನಾಟ್ಯ ಮತ್ತು ಕೂಚಿಪುಡಿ ಮತ್ತು ಸುಗಮ ಸಂಗೀತ ಮತ್ತು ದೇವರನಾಮ ಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿದೆ. ಈ ವರ್ಷದ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 16ರಂದು ಸಂಗೀತ ಮತ್ತು 23 ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಅರ್ಜಿಗಳಿಗಾಗಿ ದೂರವಾಣಿ ಸಂಖ್ಯೆ:26423781, 98450 64159.