‘ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸಿರುವುದು ಬೇಸರ ತರಿಸಿದೆ. ಅವರು ಪತ್ರದಲ್ಲಿ ಬರೆದಿರುವ ವಿಷಯಗಳನ್ನು ನೋಡಿ ಹಿತಾಸಕ್ತಿ ಸಂಘರ್ಷದ ಕುರಿತು ಗೊಂದಲ ಮೂಡಿದೆ. ಆಟಗಾರನಾಗಿ, ಕೆಲಕಾಲ ಆಡಳಿತಗಾರನಾಗಿ, ವೀಕ್ಷಕ ವಿವರಣೆ ಗಾರನಾಗಿ ಭಾರತದ ಕ್ರಿಕೆಟ್ಗೆ ಸೇವೆಸಲ್ಲಿಸುತ್ತಿದ್ದೇನೆ’ ಎಂದು ಗಾವಸ್ಕರ್ ಎನ್ಡಿಟಿವಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.