ಕಾಡು, ಹಣ್ಣಿನ ಗಿಡ ಬೆಳೆಸುವ ಹಾಗೂ ಜಾನುವಾರುಗಳಿಗೆ ಮೇವು ಒದಗಿಸುವ ನಿಟ್ಟಿನಲ್ಲಿ ಬೀಜದುಂಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾರೆ
ಕಾಯಿ, ಅವರೆ, ಅಣಲೆಕಾಯಿ, ನೆಲ್ಲಿ, ಮತ್ತಿ, ಚಿಗರೆ, ಸಿಬಾಬುಲ್ ಬೀಜಗಳನ್ನು ಶಿರಸಿ ಭಾಗದಲ್ಲಿ ಹಾಕಲಾಗುತ್ತಿದೆ. ಕಸಿ ಗಿಡ ತಯಾರಿಕೆಗೆ ಸುಮಾರು
₹ 500 ಖರ್ಚಾದರೆಮ ಬೀಜದುಂಡೆಯು ಅತ್ಯಂತ ಕನಿಷ್ಠ ವೆಚ್ಚದಲ್ಲಿ ಸಿದ್ಧವಾಗುತ್ತದೆ ಎಂದರು.