‘ಶಾಲಿನಿ ರಜನೀಶ್ ಅವರು ಯೋಜನೆ ನಿರ್ದೇಶಕರಾಗಿದ್ದಾಗ ಸಕಾಲ ಜನರಿಗೆ ಹತ್ತಿರವಾಗಿತ್ತು. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿತ್ತು. ಅನಂತರ ಬಂದ ಐಎಎಸ್ ಅಧಿಕಾರಿಗಳಾದ ಎಂ.ವಿ. ಜಯಂತಿ, ಎಂ. ಲಕ್ಷ್ಮೀನಾರಾಯಣ, ಟಿ.ಕೆ. ಅನಿಲ್ಕುಮಾರ್, ಎಲ್.ಕೆ. ಅತೀಕ್, ರಮಣರೆಡ್ಡಿ ಆಸಕ್ತಿ ವಹಿಸಲಿಲ್ಲ’ ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ.