‘ವಿನೋದ್ಗೆ ಮೂವರು ಪತ್ನಿಯರಿದ್ದು, ಇಬ್ಬರು ಪತ್ನಿಯರು ಆತನಿಂದ ದೂರವಾಗಿದ್ದಾರೆ. ಕಿರಿಯ ಪತ್ನಿ ರಾಮವ್ವನಿಗೆ ಇಬ್ಬರು ಮಕ್ಕಳಿದ್ದು, ಆಕೆ ಕೂಡ ಸೋಮವಾರ ಗಂಡನನ್ನು ಬಿಟ್ಟು ಹೋಗಿದ್ದಾಳೆ. ಹೆಣ್ಣು ಮಗು ನನಗೆ ಬೇಡ, ಯಾರಾದರೂ ಸಾಕಿಕೊಳ್ಳಲಿ ಎಂದು ವಿನೋದ್ ಹೇಳುತ್ತಿದ್ದಾನೆ. ಹಾಗಾಗಿ, ಮಗುವನ್ನು ದತ್ತು ಸ್ವೀಕಾರ ಕೇಂದ್ರಕ್ಕೆ ಕೊಡಲು ಉದ್ದೇಶಿಸಲಾಗಿದೆ’ ಎಂದು ನಂದಿನಿ ಹೇಳಿದರು.