ಕುಟುಂಬದ ಬಂಗಲೆಯೊಂದರ ಸಂಬಂಧ ಇವರಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ತಮ್ಮ ನಿಧನದ ಬಳಿಕ ವ್ಯಕ್ತಿ ಆರಾಧನೆಯನ್ನು ತಡೆಯಲು ಈ ಬಂಗಲೆಯನ್ನು ನಾಶಪಡಿಸಬೇಕೆಂಬುದು, ಲೀ ಕುನ್ ಯೆ ಅವರ ಬಯಕೆಯಾಗಿತ್ತು. ಸಿಂಗಪುರವನ್ನು ವಿಶ್ವದ ಶ್ರೀಮಂತ ಸಮಾಜದಲ್ಲಿ ಒಂದಾಗಿಸಿದ ಕೀರ್ತಿ ಹೊಂದಿರುವ ಲೀ, 2015ರ ಮಾರ್ಚ್ನಲ್ಲಿ ನಿಧನರಾಗಿದ್ದರು.