ಶಾಸಕ ಬಿ.ವೈ. ರಾಘವೇಂದ್ರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಗೌಡ, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗುರುಮೂರ್ತಿ, ಡಿ.ಎಸ್.ಅರುಣ್, ಮುಖಂಡ ಕೆ.ಹಾಲಪ್ಪ, ರಾಮಾನಾಯ್ಕ, ಎಂ.ಬಿ.ಚನ್ನವೀರಪ್ಪ, ರೇಣುಕಮ್ಮ, ಎ. ಪರಮೇಶ್ವರಪ್ಪ, ನಿವೇದಿತಾ, ಗಾಯತ್ರಿದೇವಿ, ಬಂಗಾರಿನಾಯ್ಕ, ಚಾರಗಲ್ಲಿ ಪರಶುರಾಮ್, ಬಿ.ಡಿ. ಭೂಕಾಂತ್, ತೊಗರ್ಸಿ ಹನುಮಂತಪ್ಪ, ಆರ್.ಕೆ. ಶಂಭು ಅವರೂ ಹಾಜರಿದ್ದರು.