‘ಪ್ರಜ್ವಲ್ ರೇವಣ್ಣ ಹೇಳಿಕೆಯಿಂದ ನನಗೇಗೂ ಅಸಮಾಧಾನವಾಗಿಲ್ಲ. ಆದರೆ, ನಮ್ಮನ್ನು ದಾರಿ ತಪ್ಪಿಸುವವರು ಇರುತ್ತಾರೆ. ನಾನೂ ದಾರಿ ತಪ್ಪಿದ್ದೇನೆ, ಅದನ್ನು ಸರಿಪಡಿಸಿಕೊಂಡಿದ್ದೇನೆ. ನಮ್ಮ ಮನೆಯ ಹುಡುಗನೂ ಸರಿ ಮಾಡಿಕೊಳ್ಳುತ್ತಾನೆ. ಅದನ್ನೆ ದೊಡ್ಡದು ಮಾಡಬೇಡಿ’ ಎಂದು ಕೋರಿದರು.
ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ವಿಚಾರವಾದಿ ಪ್ರೊ.ಎಚ್.ಗೋವಿಂದಯ್ಯ ಜೆಡಿಎಸ್ ಸೇರ್ಪಡೆಯಾದರು.