ಬೆಂಗಳೂರು: ಇನ್ನು ಮುಂದೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದಿರಲು ನಟ ಸುದೀಪ್ ನಿರ್ಧರಿಸಿದ್ದಾರೆ.
ತಮ್ಮ ನಿರ್ಧಾರದ ಪತ್ರವನ್ನು ಸುದೀಪ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.
‘ಹುಟ್ಟು ಹಬ್ಬದ ನೆಪದಲ್ಲಿ ದುಂದು ವೆಚ್ಚ ಮಾಡುವ ಬದಲು ಆ ಹಣವನ್ನು ಬಡವರಿಗೆ ದಾನ ಮಾಡಿ. ಅದೇ ನೀವು ನನಗೆ ನೀಡುವ ನಿಜವಾದ ಉಡುಗೊರೆ’ ಎಂದು ಸುದೀಪ್ ಈ ಪತ್ರದಲ್ಲಿ ಮನವಿ ಮಾಡಿದ್ದಾರೆ.
A small request to all my friends,,
Hope my words r respected.
Much luv,,
Kichcha. https://t.co/c2ogH7lehe