‘ಕೆಲಸ ಪ್ರಯುಕ್ತ ಶನಿವಾರ ಬೆಳಿಗ್ಗೆ ಧರ್ಮಸಿಂಗ್ ಕುಂಬಳಗೋಡಿಗೆ ಹೋಗಿದ್ದರು. ಮಕ್ಕಳು ಸೈಬರ್ ಕೇಂದ್ರಕ್ಕೆ ಹೋಗಿದ್ದರು. ಈ ವೇಳೆ ಧರ್ಮಸಿಂಗ್ ಅವರ ಪತ್ನಿ, ಮನೆಯ ಬೀಗದ ಕೀಯನ್ನು ಕಿಟಕಿಯಲ್ಲಿಟ್ಟು ಅಂಗಡಿಗೆ ಹೋಗಿದ್ದರು. ಅದನ್ನು ಗಮನಿಸಿದ್ದ ದುಷ್ಕರ್ಮಿಗಳು, ಬೀಗದ ಕೀ ಬಳಸಿ ಬಾಗಿಲು ತೆರೆದು ಒಳಗೆ ನುಗ್ಗಿದ್ದಾರೆ.‘