ಭಾನುವಾರ ರಾತ್ರಿಯೇ ಜಯಶ್ರೀ ಭಾವಿಗೆ ಹಾರಿದ್ದಾರೆ. ತಡರಾತ್ರಿ ಆಕೆಯ ಶವ ಹೊರ ತೆಗೆಯಲಾಯಿತು. ಸೋಮವಾರ ಬೆಳಿಗ್ಗೆ ಅಗ್ನಿಶಾಮಕ ದಳ, ಪೊಲೀಸರು ಕಾರ್ಯಾಚರಣೆ ನಡೆಸಿ ಉಳಿದವರ ಮೃತದೇಹ ಹೊರತೆಗೆದರು.
ಯಂತ್ರಗಳ ಮೂಲಕ ಬಾವಿಯ ನೀರು ಹೊರತೆಗೆದು ಶವ ಮೇಲೆತ್ತಲಾಯಿತು. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು.
ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.