‘ಶಿಥಿಲಗೊಂಡ ಶಾಲೆ ಕಟ್ಟಡದಲ್ಲಿ ಮಕ್ಕಳು ಪಾಠ ಕಲಿಯುತ್ತಾರೆ. ಇಂತಹ ಹತ್ತಾರು ಸಮಸ್ಯೆಗಳ ನಡುವೆ ನಮ್ಮ ಊರು ಬಯಲು ಶೌಚ ಮುಕ್ತ ಗ್ರಾಮವಾಗಿ ಘೋಷಣೆಯಾದರೆ ನಮಗೆ ಸಂತೋಷವಾಗುತ್ತದೆಯೇ’ ಎಂದು ಗ್ರಾಮದ ಮಹಾದೇವ ಸ್ವಾಮಿ ಮತ್ತು ಪರಮೇಶ್ವರ ಪ್ರಶ್ನಿಸುತ್ತಾರೆ.
***
ಕಪ್ಪೆಕೇರಿ ಸೇರಿದಂತೆ 11 ಗ್ರಾಮಗಳು ಬಯಲು ಶೌಚ ಮುಕ್ತ ಗ್ರಾಮವಾಗಿ ಘೋಷಣೆ ಆಗಬೇಕಿದೆ. ಜನರು ಶೌಚಾಲಯ ಬಳಸಲು ಹಿಂಜರಿಯುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ಮೂರು ತಂಡ ರಚಿಸಲಾಗಿದೆ.
-ಜಗನ್ನಾಥ ಮೂರ್ತಿ, ಇಒ ತಾಪಂ. ಔರಾದ್