ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸ ಲಾಗುವುದು’ ಎಂದರು.
ಶೇಖಪ್ಪ ಯಾವಗಲ್, ಲಕ್ಷ್ಮಣ ಬೂದಿಹಾಳ, ಚಂದ್ರ ಗೌಡ ಪಾಟೀಲ, ಮಲ್ಲಪ್ಪ ಬಿಸ ನಳ್ಳಿ, ಮಹೇಶ ಕವಲೂರ, ರಮೇಶ ಹಲವಾಗಲಿ, ಶಿವಪ್ಪ ಕುಂಬಾರ, ಪ್ರವೀಣ ಹಾರೋಗೇರಿ ಇದ್ದರು.