‘ಈಗಾಗಲೇ ಸಮಯ ಮೀರಿ ಹೋಗಿದೆ, ಒಂದು ವಾರದಲ್ಲಿ ಘಟಕ ಶುರುವಾಗದಿದ್ದರೆ ಗ್ರಾಮದ ಜನರ ಜತೆಗೂಡಿ ಪ್ರತಿಭಟಿಸಬೇಕಾಗುತ್ತದೆ’ ಎಂದು ಗ್ರಾಮಸ್ಥರಾದ ಬಿ.ಎಸ್.ಮೇಟಿ, ಹೊನ್ನಪ್ಪ ಸರೂರ, ಸಂಗಣ್ಣ ಮಾಲಗತ್ತಿ, ಎಂ.ಎಂ.ಪೂಜಾರಿ, ಸೋಮಶೇಖರ ಮೇಟಿ, ಸಂಗಣ್ಣ ನಾಗಾವಿ, ದೇಸು ಮಾಲಗತ್ತಿ, ಹಸನ ಕಾರಕೂರ, ಗುರಣ್ಣ ಮಂಗ್ಯಾಳ ತಿಳಿಸಿದರು.