ಕೈರನ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಈ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದು ರೋಚಕ ಅನುಭವ ಪಡೆದಿದ್ದೇನೆ. ಹಿತಕರ ವಾತಾವರಣ, ಮರಗಿಡಗಳ ಎಲೆಗಳ ತರ್ಪಣ, ಪಕ್ಷಿಗಳ ಕಲರವ, ಸ್ವಚ್ಛ–ಸುಂದರ ನಿಸರ್ಗ, ಮುದ ನೀಡಿತು. ಜಾಗತಿಕ ಮಟ್ಟದ ಓಟ ಸ್ಪರ್ಧೆಗಳಲ್ಲಿ ದಾಖಲೆ ಸೃಷ್ಟಿಸುವ ಮಹದಾಸೆ ಇದೆ’ ಎಂದು ಹೇಳಿದರು.